ಮಳೆ ಅರ್ಭಟಕ್ಕೆ ಮೀನುಗಾರಿಕಾ ದೋಣಿಗಳು ಮುಳುಗಡೆ

Aug 14, 2018, 11:05 AM IST

ಕರ್ನಾಟಕ ಕರಾವಳಿಯಲ್ಲಿ ಮಳೆಯ ಅರ್ಭಟ ಮುಂದುವರಿದಿದಿದ್ದು ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ಮುಳುಗಡೆಯಾಗಿವೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ಮಂಗಳೂರಿನ ಸುರತ್ಕಲ್ ಹಾಗೂ  ಭಟ್ಕಳ ಸಮೀಪ ಈ ದುರ್ಘಟನೆ ನಡೆದಿದೆ. ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಮೀನುಗಾರರಿಗೆ ಈಗಾಗಲೇ ಸೂಚನೆ ನೀಡಿದೆ.