ಶ್ರೀರಾಮನ ಬಗ್ಗೆ ಬರೆದ ಭಗವಾನ್‌ಗೆ ಬಂಧನ ಭೀತಿ

Dec 28, 2018, 9:22 PM IST

ಶ್ರೀರಾಮ ಮತ್ತು ಮಹತ್ಮಾ ಗಾಂಧೀಜಿ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಪ್ರೊ. ಕೆ.ಎಸ್‌.ಭಗವಾನ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಭಗವಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.