ಬಾರೋ ಸಾಧನ ಕೇರಿಗೆ.... ಎಂದು ಕೈ ಬೀಸಿ ಕರೆಯುತ್ತಿದೆ ಧಾರವಾಡ

Jan 5, 2019, 10:53 AM IST

ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಕಳೆಗಟ್ಟಿದೆ. ಎಲ್ಲೆಲ್ಲೂ ಕನ್ನಡ ಡಿಂಡಿಮ ಮೊಳಗುತ್ತಿದೆ. ಸಾಹಿತ್ಯ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಸಾಧನಕೇರಿಯಲ್ಲಿರುವ ಬೇಂದ್ರೆ ಮನೆಗೂ ಸಹ ಅಭಿಮಾನಿಗಳು ಭೇಟಿ ಕೊಡುತ್ತಿದ್ದಾರೆ. ಸಾಹಿತ್ಯ ಸಂಭ್ರಮದ ಚಿತ್ರಣ ಇಲ್ಲಿದೆ ನೋಡಿ.