ಸಿಎಂ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ... ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ

Nov 23, 2018, 9:45 PM IST

ಜೆಡಿಎಸ್ ಗೆ ಅಷ್ಟೂ ಸ್ಥಾನವನ್ನು ಗೆದ್ದುಕೊಟ್ಟ ಮಂಡ್ಯದಲ್ಲಿಯೇ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯದ ಕನ್ನಹಟ್ಟಿಯ ರೈತರೊಬ್ಬರು ಸಿಎಂ ಮತ್ತು ರಾಜ್ಯ ಸರಕಾರದ ಹೆಸರಿಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.