ಹುಟ್ಟುಹಬ್ಬದಂದೇ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಶೃಂಗೇರಿಯಲ್ಲಿ..
First Published Jul 4, 2018, 3:52 PM ISTಬೆಂಗಳೂರಿನ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಅವರಿಗಿಂದು ಡಬಲ್ ಧಮಾಕಾ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರನ್ನು ಇಂದು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿ, ಕಾಂಗ್ರೆಸ್ ಅಧಿಕೃತ ಘೋಷನೆ ಹೊರಡಿಸಿದೆ. ಈ ಸಂದರ್ಭದಲ್ಲಿ ತಮ್ಮ ಕುಟಂಬದ ಸದಸ್ಯರೊಂದಿಗೆ ಶೃಂಗೇರಿಗೆ ಭೇಟಿ ನೀಡದ ಅವರು ಶಾರದಾಂಬೆ ದರ್ಶನ ಪಡೆದರು.