ಕಾಂಗ್ರೆಸ್‌ ಬಿಕ್ಕಟ್ಟಿನ ಮಧ್ಯೆ ಬಿಜೆಪಿಯಿಂದ ‘ವಿಶೇಷ’ ರಣತಂತ್ರ

Sep 19, 2018, 1:34 PM IST

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಯುತ್ತಿದೆ. ಕಾಂಗ್ರೆಸ್ ಬಿಕ್ಕಟ್ಟಿನ ನಡುವೆ ಬಿಜೆಪಿಯು ವಿಶೇಷ ರಣತಂತ್ರವನ್ನು ಹೆಣೆಯುತ್ತಿದೆ. ಬನ್ನಿ ಅರಮನೆ ಮೈದಾನದಲ್ಲಿ ಏನಾಗುತ್ತಿದೆ ನೋಡೋಣ...