Jul 10, 2018, 6:03 PM IST
ಮಾಜಿ ’ಇಂಧನ’ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಡಿಕೆಶಿ ಈ ಬಾರಿಯ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಗೊತ್ತೇ ಇದೆ. ಡಿಕೆಶಿ ಇಷ್ಟೆಲ್ಲಾ ಸಾಧಿಸಲು ತಾವು ನಂಬಿರುವ ಅಜ್ಜಯ್ಯನ ಪವಾಡ ಎನ್ನಲಾಗುತ್ತಿದೆ..