ಮತ್ತೆ ಶುರುವಾಗಿದೆ ಲಿಂಗಾಯತ ಧರ್ಮದ ಕೂಗು

Jul 21, 2018, 11:14 AM IST

ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ವಿಚಾರ ಮತ್ತೆ ಶುರುವಾಗಿದೆ. ಇಂದು ಕೇಂದ್ರ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸಂಸದ ಕೆ ಎಚ್ ಮುನಿಯಪ್ಪ, ಸದಾನಂದ ಗೌಡ ಮನೆ ಮುಂದೆ ಕೂಡಾ ಧರಣಿ ನಡೆಸಲು ಲಿಂಗಾಯತ ಮುಖಂಡರು ನಿರ್ಧರಿಸಿದ್ದಾರೆ.  ಜಿಲ್ಲಾ ಕೇಂದ್ರಗಳಲ್ಲಿ ಬಸವ ತತ್ವಪರ ಸಂಘಟನೆಗಳು ಫ್ರತಿಭಟನೆ ನಡೆಸಲಿದ್ದಾರೆ.