ರಾಜಕೀಯ ಅಯೋಧ್ಯೆಯೇ ಬೇರೆ, ವಾಸ್ತವದ ಅಯೋಧ್ಯೆಯೇ ಬೇರೆ!

Jan 11, 2019, 7:25 PM IST

ಬಾಬ್ರಿ-ಮಸೀದಿ ರಾಮಮಂದಿರ ವಿವಾದದ ಬಳಿಕ ಉತ್ತರ ಪ್ರದೇಶದ ಅಯೋಧ್ಯೆ ಬಗ್ಗೆ ಜನಸಾಮಾನ್ಯರಲ್ಲಿ ಏನೇನೋ ಕಲ್ಪನೆಗಳಿವೆ. ಸಾಮಾಜಿಕ ಕಾರ್ಯಕರ್ತ, ಫೋಟೋಗ್ರಾಫರ್‌ ಸುಧೀರ್ ಶೆಟ್ಟಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ‘ಅಯೋಧ್ಯೆ’ ಕುರಿತು ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದರು. ಅಯೋಧ್ಯೆ ಹೆಸರಿನಲ್ಲಿ ಜನರು ಕಚ್ಚಾಡುತ್ತಿದ್ದಾರೆ, ಆದರೆ ವಾಸ್ತವದ ಅಯೋಧ್ಯೆ ಹೇಗಿದೆ?  ಇಲ್ಲಿದೆ ನೋಡಿ...