Published : Jun 14, 2025, 07:14 AM ISTUpdated : Jun 14, 2025, 10:53 PM IST

Kannada Entertainment Live: ಕಾಂತಾರ-1 ಶೂಟಿಂಗ್‌ ಸೆಟ್‌ನಲ್ಲಿ ಮತ್ತೊಂದು ದುರಂತ, ಮಾಣಿ ಜಲಾಶಯದಲ್ಲಿ ಮುಗುಚಿದ ದೋಣಿ!

ಸಾರಾಂಶ

ಬೆಂಗಳೂರು: ವಿಶ್ವ ಸಂಚಾರಿಯಾಗಿರುವ ಪಾರುಲ್ ಯಾದವ್‌ ಇದೀಗ ಗ್ರೀಸ್‌ನಲ್ಲಿದ್ದಾರೆ. ರೋಮ್‌ನ ಜಗತ್ಪ್ರಸಿದ್ದ ಕೊಲೊಸಿಯಮ್ಗೆ ಭೇಟಿ ಕೊಟ್ಟು ಫೋಟೋ ಹಂಚಿಕೊಂಡಿದ್ದಾರೆ. 'ಕಣ್ಣಿಗೆ ಸೊಗಸಾಗಿ ಕಾಣುವ ಎಲ್ಲವೂ ಪರಿಪೂರ್ಣ ಸೌಂದರ್ಯ ಹೊಂದಿರುವುದಿಲ್ಲ. ಈ ನಾನು ನಿಂತಿರುವ ಈ ಕೊಲೊಸಿಯಮ್ ಅನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು, ಅಷ್ಟು ಅದ್ಭುತವಾದ ವಾಸ್ತುಶಿಲ್ಪ ಇದರದ್ದು. ಆದರೆ ಈ ವಾಸ್ತುಶಿಲ್ಪದ ಅದ್ಭುತವು ಮಾನವ ಇತಿಹಾಸದಲ್ಲಿ ಕೆಲವು ಕೆಟ್ಟ ಅಪರಾಧಗಳಿಗೆ ನೆಲೆಯಾಗಿತ್ತು' ಎಂದು ಹೇಳಿದ್ದಾರೆ. ರೋಮನ್ ಚಕ್ರವರ್ತಿಗಳು ನಿರ್ಮಿಸಿದ ಗಣಿತಶಾಸ್ತ್ರದ ವಿನ್ಯಾಸದಲ್ಲಿರುವ ಈ ಆಪ್ತ ರಂಗಮಂದಿರ ಈಗ ಮ್ಯೂಸಿಯಂ ಆಗಿದೆ. ರೋಮನ್ನರ ಕಾಲದಲ್ಲಿ ಇದು ಬಹುದೊಡ್ಡ ಸಾಂಸ್ಕೃತಿಕ ಕೇಂದ್ರವಾಗಿ ಹೆಸರಾಗಿತ್ತು.

Kantara 1

10:53 PM (IST) Jun 14

ಕಾಂತಾರ-1 ಶೂಟಿಂಗ್‌ ಸೆಟ್‌ನಲ್ಲಿ ಮತ್ತೊಂದು ದುರಂತ, ಮಾಣಿ ಜಲಾಶಯದಲ್ಲಿ ಮುಗುಚಿದ ದೋಣಿ!

ಕಾಂತಾರ-1 ಚಿತ್ರೀಕರಣದ ವೇಳೆ ದೋಣಿ ಮುಳುಗಿ ರಿಷಬ್ ಶೆಟ್ಟಿ ಸೇರಿದಂತೆ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಣಿ ಜಲಾಶಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಚಿತ್ರತಂಡಕ್ಕೆ ಸತತ ವಿಘ್ನಗಳು ಎದುರಾಗುತ್ತಿವೆ.
Read Full Story

09:49 PM (IST) Jun 14

Bharjari Bachelors - ಗಗನಾಳ ತಬ್ಬಿಕೊಳ್ಳೋ ಆಸೆ ಓಪನ್ನಾಗೇ ಹೇಳಿದ್ದ ಡ್ರೋನ್​ ಪ್ರತಾಪ್​ ಇಲ್ಲಿ ಇದೇನ್​ ಮಾಡಿದ್ರು?

ಭರ್ಜರಿ ಬ್ಯಾಚುಲರ್ಸ್​ ರಿಯಾಲಿಟಿ ಷೋನ ಖುಷಿಯಲ್ಲಿರುವ ಡ್ರೋನ್​ ಪ್ರತಾಪ್​, ಗಗನಾ ಅವರನ್ನು ತಬ್ಬಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದು, ಅದರ ಬೆನ್ನಲ್ಲೇ ಈಗ ಏನು ಮಾಡಿದ್ರು ನೋಡಿ!

 

Read Full Story

09:31 PM (IST) Jun 14

ನಟಿ ಮಾನಸ ವಾರಣಾಸಿ ಹಾಸಿಗೆ ಮೇಲಿನ ವಿವಿಧ ಭಂಗಿಯ ಫೋಟೋಗಳು ವೈರಲ್

‘ದೇವಕಿ ನಂದನ ವಾಸುದೇವ’ ಚಿತ್ರದ ನಟಿ ಮಾನಸ ವಾರಣಾಸಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಬೆಡ್ ಮೇಲಿನ ಫೋಟೋಗಳು ವೈರಲ್ ಆಗಿದ್ದು, ಯುವಕರ ನಿದ್ದೆ ಕೆಡಿಸುತ್ತಿವೆ.

 

Read Full Story

09:09 PM (IST) Jun 14

Nivedita Gowda Reels - ಕಾಶ್ಮೀರದ ಉಗ್ರರಿಗೂ, ನಿವೇದಿತಾ ಗೌಡ ಬಾತ್​ರೂಮ್​ಗೆ ಏನಿದು ಸಂಬಂಧ?

ಬಾತ್​ರೂಮಿನಲ್ಲಿ ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್​ ಮಾಡಿದ್ರೆ ಕಾಶ್ಮೀರದ ಉಗ್ರರ ನೆನಪಾಗಿದೆ ನೆಟ್ಟಿಗರಿಗೆ. ಏನಿದು ನೋಡಿ!

 

Read Full Story

08:59 PM (IST) Jun 14

ಡಿವೋರ್ಸ್, 2ನೇ ಗಂಡನ ಆತ್ಮಹ*ತ್ಯೆ; 62ನೇ ವಯಸ್ಸಿನಲ್ಲಿ ಫೋಟೋ ಲೀಕ್; ನಟಿ ಬದುಕಿನ ಅನಿರೀಕ್ಷಿತ ತಿರುವುಗಳು

ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಬದುಕಿನಲ್ಲಿ ಅನೇಕ ಏರಿಳಿತಗಳಿವೆ. ಗಂಡನ ಆತ್ಮಹತ್ಯೆ, ಮಕ್ಕಳ ಜವಾಬ್ದಾರಿ, ವೈರಲ್ ಆದ ಫೋಟೋ, ಮೂರನೇ ಮದುವೆ ವದಂತಿ ಹೀಗೆ ಹಲವು ಘಟನೆಗಳನ್ನು ಎದುರಿಸಿದ್ದಾರೆ. ಜೊತೆಗೆ ಸಿನಿಮಾ ಮತ್ತು ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ.

Read Full Story

08:53 PM (IST) Jun 14

ರಾಷ್ಟ್ರ ಪ್ರಶಸ್ತಿ ವಿಜೇತೆ ಸೌಂದರ್ಯಗೆ ನಟಿಸಲು ಕಷ್ಟವಾದ ಪಾತ್ರ, ಸಿನಿಮಾ ಯಾವುದು?

ನಟಿ ಸೌಂದರ್ಯ ಅದ್ಭುತ ನಟನೆಗೆ ಹೆಸರುವಾಸಿ. ಆದರೆ ಒಂದು ಸಿನಿಮಾ ಮಾತ್ರ ಅವರಿಗೆ ತುಂಬಾ ಕಷ್ಟ ಕೊಟ್ಟಿತ್ತಂತೆ. ಯಾವ ಸಿನಿಮಾ ಅಂತ ನೋಡೋಣ.

Read Full Story

08:06 PM (IST) Jun 14

Divya Sampada - ನನಗೆ ಸೀಕ್ರೇಟ್​ ಆಗಿ ಮದುವೆಯಾಗಿ, ಮಕ್ಕಳೂ ಇವೆ... ನೋವಿನಿಂದ ನಟಿ ರಮ್ಯಾ ಹೇಳಿದ್ದೇನು?

ನಟಿ ರಮ್ಯಾ ಸಿನಿಮಾದಲ್ಲಿನ ಅನ್ಯಾಯ ಬಗ್ಗೆ ಮಾತನಾಡುತ್ತಲೇ ತಮ್ಮ ಮದುವೆ ಮತ್ತು ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

 

Read Full Story

06:11 PM (IST) Jun 14

'ಅಜಯ್ ದೇವಗನ್‌ಗೆ ಸೂಪರ್‌ಹಿಟ್ ಕೊಡ್ತೀಯಾ, ನಂಗೆ ಯಾಕೆ 2 ಫ್ಲಾಪ್..? ಕರೀನಾಗೆ ಸಲ್ಮಾನ್ ಖಾನ್ ಕ್ಲಾಸ್..!

ನೀನು ನನ್ನ ಆತ್ಮೀಯ ಸಹೋದರ ಅಜಯ್ ದೇವಗನ್ (Ajay Devgn) ಜೊತೆ ಸೇರಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ್ದೀಯಾ. ಆದರೆ, ನನ್ನ ಜೊತೆ ನಟಿಸಿದಾಗ ಮಾತ್ರ ಯಾಕೆ ಎರಡು ಫ್ಲಾಪ್ ಚಿತ್ರಗಳನ್ನು ಕೊಟ್ಟೆ?" ಎಂದು ಸಲ್ಮಾನ್ ಖಾನ್..

Read Full Story

05:44 PM (IST) Jun 14

ಈ 'ಕಮಲ್ ಶ್ರೀದೇವಿ' ಚಿತ್ರಕ್ಕೂ ನಟ ಕಮಲ್ ಹಾಸನ್ ವಿವಾದಕ್ಕೂ ಸಂಬಂಧವಿಲ್ಲ; ಟೀಂ ಕೊಟ್ಟ ಕ್ಲಾರಿಟಿ ನಂಬೋದಾ..!?

'ಮಮ್ಮಿ' ಖ್ಯಾತಿಯ ಲೋಹಿತ್ ಕಥೆಯ ಎಳೆ ಕೊಟ್ರೆ 'ಗೊಂಬೆಗಳ ಲವ್' ಸಂತೋಷ್ ಕಮಲ್ ಶ್ರೀದೇವಿ ಟೈಟಲ್ ಕೊಟ್ಟಿದ್ದಾರೆ.. ಇದನ್ನ ತಿಳಿಸಿದ ಕ್ರಿಯೇಟಿವ್ ಹೆಡ್ ರಾಜವರ್ಧನ್ ,ಎರಡು ವರ್ಷದ ಹಿಂದೆ ಯೋಜನೆಗೊಂಡ ಈ ಚಿತ್ರ ಇದೀಗ ಕೊನೆಯ ಹಂತದ ಚಿತ್ರೀಕರಣವನ್ನ ಉಳಿಸಿಕೊಂಡಿದ್ದು, ಬೇರೆ ಎಲ್ಲಾ..

Read Full Story

04:41 PM (IST) Jun 14

ಒಂದು ಕಾಲದ ಖ್ಯಾತ ನಟ ಈಗ ನಿರ್ದೇಶಕ; ಈ ರಾಹುಲ್ ರಾಮಕೃಷ್ಣ ಮರೆತಿಲ್ಲ ಅಲ್ವಾ?

ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗ್ಲೇ ಅನೇಕ ನಟರು ನಿರ್ದೇಶಕರಾಗಿದ್ದಾರೆ, ಮತ್ತು ನಿರ್ದೇಶಕರು ನಟರಾಗಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟ ನಿರ್ದೇಶಕರಾಗಲು ಸಜ್ಜಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸ್ಟಾರ್ ಹಾಸ್ಯನಟ ರಾಹುಲ್ ರಾಮಕೃಷ್ಣ.

Read Full Story

04:17 PM (IST) Jun 14

ಪಬ್‌ನಲ್ಲಿ ಗಲಾಟೆ ಮಾಡ್ಕೊಂಡಿದ್ದು ಯಾಕೆ? ನಟಿ ಕಲ್ಪಿಕಾ ಗಣೇಶ್ ವಿರುದ್ಧ ಕೇಸ್ ದಾಖಲು!

ಟಾಲಿವುಡ್ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚೆಗೆ ಒಂದು ಪಬ್‌ನಲ್ಲಿ ಅವರು ಮಾಡಿದ ಗಲಾಟೆಯಿಂದಾಗಿ ಈ ಪ್ರಕರಣ ದಾಖಲಾಗಿದೆ.

Read Full Story

04:03 PM (IST) Jun 14

'ಕ್ಯಾಮೆರಾಗೆ ನನ್ನ ಮೇಲೆ ಪ್ರೀತಿ, ನಾನು ದೂರ ಇರೋಕೆ ಆಗಲ್ಲ'.. ಹೀಗ್ ಹೇಳ್ಬಿಟ್ಟು ಮತ್ತೆ ಬಣ್ಣ ಹಚ್ಚಿದ ನಟ!

27 ವರ್ಷಗಳ ನಂತರ ಧರ್ಮೇಂದ್ರ ಮತ್ತು ಅರ್ಬಾಜ್ ಖಾನ್ 'ಮೈನೆ ಪ್ಯಾರ್ ಕಿಯಾ ಫಿರ್ ಸೆ' ಚಿತ್ರಕ್ಕಾಗಿ ಒಂದಾಗಿದ್ದಾರೆ. ಹಳೆಯ ನೆನಪುಗಳು, ದೇಶಭಕ್ತಿ, ಮತ್ತು ಹೃದಯಸ್ಪರ್ಶಿ ಕಥೆ ಹೊಂದಿರುವ ಈ ಚಿತ್ರದಲ್ಲಿ ಅನೇಕ ತಾರೆಯರು ಇದ್ದಾರೆ.

 

Read Full Story

03:15 PM (IST) Jun 14

ನಟ ಜಗ್ಗೇಶ್ ಫೋನ್ ಕಳೆದೋಯ್ತು, ಪೊಲೀಸರು ಹುಡುಕಿ ಸಂಜೆ ತಂದುಕೊಟ್ಟರು; ಜನಸಾಮಾನ್ಯರಿಗೆ ಈ ಸೇವೆ ಸಿಗುತ್ತಾ?

ನಟ ಜಗ್ಗೇಶ್ ಸಹೋದರ ಕೋಮಲ್ ಅವರ ಐಫೋನ್ ಕಳೆದುಹೋಗಿ, ಪೊಲೀಸರು 150 ಸಿಸಿಟಿವಿ ಪರಿಶೀಲಿಸಿ ಕಳ್ಳನನ್ನು ಬಂಧಿಸಿ ಮೊಬೈಲ್ ವಾಪಸ್ ಕೊಟ್ಟಿದ್ದಾರೆ. ಈ ಘಟನೆ ಸಾಮಾನ್ಯ ಜನರಿಗೆ ಪೊಲೀಸರಿಂದ ಸಿಗುವ ಸೇವೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

03:03 PM (IST) Jun 14

ಕಾಸ್ಟಿಂಗ್ ಕೌಚ್ ಅನುಭವಿಸಿದ ಫಿಲಂ ನಟರು ಯಾರು? ರಣವೀರ್ ಸಿಂಗ್, ಆಯುಷ್ಮಾನ್ ಖುರಾನ ಸೇರಿ ಇನ್ನೂ ಯಾರು..!?

ಬಾಲಿವುಡ್‌ನ ಹಲವು ನಟರು ಕ್ಯಾಸ್ಟಿಂಗ್ ಕೌಚ್‌ ಅನುಭವಿಸಿದ್ದಾರೆ. ಆಯುಷ್ಮಾನ್ ಖುರಾನರಿಂದ ಹಿಡಿದು ರಣವೀರ್ ಸಿಂಗ್ ವರೆಗೆ, ಅನೇಕರು ತಮ್ಮ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Read Full Story

03:01 PM (IST) Jun 14

ಹರಿಹರ ವೀರಮಲ್ಲು ಚಿತ್ರದ ಒಟಿಟಿ, ಥಿಯೇಟರ್ ಡೀಲ್ಸ್ ಎಷ್ಟಕ್ಕೆ ಫೈನಲ್ ಆಯ್ತು? ಲಾಭವೋ, ನಷ್ಟವೋ?

ಪವನ್ ಕಲ್ಯಾಣ್ ನಟಿಸಿರೋ ಹರಿಹರ ವೀರಮಲ್ಲು ಸಿನಿಮಾದ ಬ್ಯುಸಿನೆಸ್ ಲೆಕ್ಕಗಳು ರಿವೀಲ್ ಆಗಿವೆ. ಎಷ್ಟಕ್ಕೆ ಮಾರಾಟ ಆಗಿದೆ ಅಂತ ನೋಡಿದ್ರೆ..

 

Read Full Story

02:31 PM (IST) Jun 14

'3 ದಶಕಗಳಿಂದ ನಿಮ್ಮ ಪ್ರೀತಿಗೆ ಸೋತೆ ಹೋದೆ ಸೋತೆ ಹೋದೆ..' ಎಂದಿದ್ಯಾಕೆ ರಮೇಶ್ ಅರವಿಂದ್ - ಇಲ್ಲಿದೆ ಕಾರಣ!

ಬಣ್ಣದ ಲೋಕದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಕನಸು ಕಟ್ಟಿಕೊಂಡಿರುವ ಹಲವು ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ʻಜೀ ಕನ್ನಡʼ ವಾಹಿನಿಯ ʻಮಹಾನಟಿʼ ರಿಯಾಲಿಟಿ ಶೋ ಅತ್ಯುತ್ತಮ ವೇದಿಕೆ.

Read Full Story

01:53 PM (IST) Jun 14

ನಟಸಿಂಹ ಬಾಲಯ್ಯ ಕಾಲಿಗೆ ನಮಸ್ಕರಿಸಿದ ಸ್ಟಾರ್ ನಟಿ - ಯಾರು ಆಕೆ? ವೈರಲ್ ವಿಡಿಯೋ ನೋಡಿ!

ಟಾಲಿವುಡ್ ಸ್ಟಾರ್ ಹಿರಿಯ ನಟ, ನಟಸಿಂಹ ಬಾಲಯ್ಯ ಬಾಬು ಅವರ ಕಾಲಿಗೆ ನಮಸ್ಕರಿಸಿದ ನಟಿ. ಯಾರು ಈ ಸ್ಟಾರ್ ನಟಿ, ಯಾಕೆ ಬಾಲಕೃಷ್ಣ ಕಾಲಿಗೆ ನಮಸ್ಕರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಎಲ್ಲಿಂದ ಬಂತು ಗೊತ್ತಾ?

 

Read Full Story

01:28 PM (IST) Jun 14

ಓಹ್.., 50+ ನಟಿಯರೇ ಬಾಲಿವುಡ್ ಬಾಕ್ಸ್ ಆಫೀಸ್ ಆಳ್ತಿದಾರೆ; ಏನಿದರ ಗುಟ್ಟು ಅಂತ ತಿಳ್ಕೋಬಾರ್ದಾ..!?

ತಬ್ಬು, ಐಶ್ವರ್ಯ, ಪ್ರೀತಿ, ಕಾಜೋಲ್ ಮತ್ತು ಸುಷ್ಮಿತಾ ಸೇರಿದಂತೆ 50ರ ಆಸುಪಾಸಿನ ನಟಿಯರು ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ धಮाल ಮಾಡ್ತಿದ್ದಾರೆ. ಮುಂದಿನ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ಇವರ ಝಲಕ್ ನೋಡಬಹುದು.

 

Read Full Story

01:23 PM (IST) Jun 14

ಥಿಯೇಟರ್‌ಗೆ ಬರ್ತಿದೆ ಆಮಿರ್ ಚಿತ್ರ; ಸಿತಾರೆ ಜಮೀನ್ ಪರ್ ಮತ್ತೆ ನೋಡಲು ರೆಡಿಯಾ..?

ಆಮಿರ್ ಖಾನ್ 'ಸಿತಾರೆ ಜಮೀನ್ ಪರ್' ಚಿತ್ರಕ್ಕೆ ಹೊಸ ರೀತಿಯ ರಿಲೀಸ್ ಪ್ಲ್ಯಾನ್ ಮಾಡಿದ್ದಾರೆ. 30 ಕೋಟಿ ಕೊಟ್ಟು ಚಿತ್ರದ ಹಕ್ಕುಗಳನ್ನ ವಾಪಸ್ ಪಡೆದು, ಥಿಯೇಟರ್‌ನಲ್ಲೇ ರಿಲೀಸ್ ಮಾಡ್ತಿದ್ದಾರೆ. ಓಟಿಟಿ ರಿಲೀಸ್ ಇಲ್ಲ.
Read Full Story

01:15 PM (IST) Jun 14

'ಗುಂಡಮ್ಮ ಕಥಾ' ಸೀಕ್ವೆಲ್ ಬರೋದು ಫಿಕ್ಸ್ - ಆದ್ರೆ ಜೂ. ಎನ್‌ಟಿಆರ್‌ & ನಾಗ ಚೈತನ್ಯ ಇರಲ್ಲ..!

ಎನ್.ಟಿ.ಆರ್, ಎ.ಎನ್.ಆರ್ ಕಾಂಬಿನೇಷನ್‌ನ 'ಗುಂಡಮ್ಮ ಕಥ' ಸಿನಿಮಾ ಸೀಕ್ವೆಲ್‌ನಲ್ಲಿ ಜೂನಿಯರ್ ಎನ್.ಟಿ.ಆರ್ ಮತ್ತು ನಾಗ ಚೈತನ್ಯ ನಟಿಸಲಿದ್ದಾರೆ ಎಂಬ ಸುದ್ದಿ ಹಿಂದೆ ಹರಿದಾಡಿತ್ತು. ಆದರೆ ಒಬ್ಬ ವ್ಯಕ್ತಿಯಿಂದ ಈ ಸಿನಿಮಾ ಸ್ಥಗಿತಗೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಆ ವ್ಯಕ್ತಿ ಯಾರು? ಅವರು ಏನು ಮಾಡಿದರು?

Read Full Story

01:06 PM (IST) Jun 14

ಈ ಫೋಟೋದಲ್ಲಿ ಇರುವವರು ಯಾರು ಎಂದು ಬಲ್ಲಿರಾ? ಸಿನಿಮಾರಂಗದ 'ಸೈಕೋ' ಸಂಗೀತ ನಿರ್ದೇಶಕ ಈತ!

18 ವರ್ಷವಿದ್ದಾಗ ನಂದಿನಿ ಈಶ್ವರ ಮಾರ್ಗದರ್ಶನದಲ್ಲಿ ನೃತ್ಯ ತರಬೇತಿಯನ್ನು ಪಡೆಯುತ್ತಿದೆ. ಆ ಸಮಯದಲ್ಲಿ ನಾನು ಈ ಫೋಟೋವನ್ನು ತೆಗೆಸಿಕೊಂಡಿದ್ದೇನೆ ಎಂಬ ವಿಷಯವನ್ನು ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Read Full Story

12:47 PM (IST) Jun 14

ಶಿವಜ್ಯೋತಿ ಮಾಡಿರೋ ಬಾತ್ರೂಮ್ ವಿಡಿಯೋ ವೈರಲ್; ಗಂಡನ ಮನಗೆಲ್ಲಲು ಹೀಗೆಲ್ಲಾ ಮಾಡೋದಾ..!?

Bigg Boss Shiva Jyothi bathroom video sparks controversy online. ಬಿಗ್ ಬಾಸ್ ಶಿವಜ್ಯೋತಿ ಹಂಚಿಕೊಂಡ ರೋಮ್ಯಾಂಟಿಕ್ ಬಾತ್ರೂಮ್ ವಿಡಿಯೋ ಟೀಕೆಗೆ ಗುರಿಯಾಗಿದೆ.

Read Full Story

12:33 PM (IST) Jun 14

ಕೀನ್ಯಾ ದಟ್ಟಡವಿಯಲ್ಲಿ ಮಹೇಶ್ ಬಾಬು ಸಿನಿಮಾ ಶೂಟಿಂಗ್; SSMB29 ಇನ್ ಝೂಮ್!

ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾದ ಕ್ರೇಜಿ ಅಪ್ಡೇಟ್ ವೈರಲ್ ಆಗಿದೆ. ಶೀಘ್ರದಲ್ಲೇ ಚಿತ್ರತಂಡ ಕೀನ್ಯಾಗೆ ಪ್ರಯಾಣ ಬೆಳೆಸಲಿದೆ.

 

Read Full Story

12:07 PM (IST) Jun 14

ಭಯ ಪಟ್ಟು 3 ಸಲ ವಾಪಸ್ ಬಂದಿದ್ದೆ.. ಕೊನೆಗೂ ಎದೆಯ ಮೇಲೆ ಸ್ಪೆಷಲ್​ ಟ್ಯಾಟೂ ಹಾಕಿಸಿಕೊಂಡ ನಯನ!

ನಯನಾ ಅವರು ಎದೆಯ ಮೇಲೆ ಸ್ಪೆಷಲ್​ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ.​ ಟ್ಯಾಟೂ ಹಾಕಿಸಿಕೊಂಡಿರೋ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Read Full Story

11:31 AM (IST) Jun 14

ವಿಕ್ರಮ್ ಫ್ಯಾನ್ಸ್‌ಗೆ 'ಧ್ರುವ ನಕ್ಷತ್ರ' ತೋರಿಸಲು ಸಜ್ಜಾಗಿರೋ ಚಿತ್ರತಂಡ, ಯಾವಾಗ & ಎಲ್ಲಿ ನೋಡ್ಬಹುದು..!?

ವಿಕ್ರಮ್, ರಿತು ವರ್ಮಾ, ಐಶ್ವರ್ಯಾ ರಾಜೇಶ್, ಪಾರ್ಥಿಬನ್ ನಟಿಸಿರೋ ಧ್ರುವ ನಕ್ಷತ್ರ ಚಿತ್ರದ ರಿಲೀಸ್ ಅಪ್ಡೇಟ್ ರಿವೀಲ್ ಆಗಿದೆ.

Read Full Story

11:29 AM (IST) Jun 14

ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ - ಆಧ್ಯಾತ್ಮವೇ ನನ್ನ ಶಕ್ತಿ ಎಂದ ನಟಿ

65 ಅಡಿ ಎತ್ತರದ ಭವ್ಯವಾದ ಶಿವನ ಪ್ರತಿಮೆ ಹಾಗೂ ಧ್ಯಾನ ಮಂದಿರವನ್ನು ಹೊಂದಿರುವ ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದರು.

Read Full Story

11:15 AM (IST) Jun 14

400 ಕೋಟಿ ಸಿನಿಮಾ 'ರಾಜಾ ಸಾಬ್' ಟೀಸರ್ ಲೀಕ್, ಪ್ರಭಾಸ್ ಸಿನಿಮಾಗೆ ಇದೆಂಥಾ ಆಪತ್ತು..?!

ಪ್ರಭಾಸ್ 'ರಾಜಾ ಸಾಬ್' ಚಿತ್ರದ ಟೀಸರ್ ಲೀಕ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಚಿತ್ರತಂಡ ಎಚ್ಚರಿಕೆ ನೀಡಿದೆ.

 

Read Full Story

10:46 AM (IST) Jun 14

ಕಾಳಿಂಗ ಸರ್ಪದ ಕತೆ ಹೇಳುವ ಸಿನಿಮಾ ತಿಮ್ಮನ ಮೊಟ್ಟೆಗಳು - ನಿರ್ದೇಶಕ ರಕ್ಷಿತ್‌ ತೀರ್ಥಹಳ್ಳಿ

ಚಿತ್ರವು ರಕ್ಷಿತ್ ತೀರ್ಥಹಳ್ಳಿ ಅವರ ಸ್ವರಚಿತ 'ಕಾಡಿನ ನೆಂಟರು' ಸಣ್ಣ ಕಥೆಯನ್ನು ಆಧರಿಸಿದ್ದು, ಮಾನವರು, ಪ್ರಕೃತಿ ಮತ್ತು ಪ್ರಾಣಿಗಳ ನಡುವಿನ ಹೆಣೆದುಕೊಂಡಿರುವ ಸಂಬಂಧದ ಕುರಿತು ಹೇಳುತ್ತದೆ.

Read Full Story

10:24 AM (IST) Jun 14

ಶಿವಣ್ಣ-ಉಪ್ಪಿ 45 ಸಿನಿಮಾ ಪ್ರಚಾರಕ್ಕೆ ಬಂದ ಉಗಾಂಡಾದ ಘೆಟ್ಟೋ ಕಿಡ್ಸ್‌ - ಅಷ್ಟಕ್ಕೂ ಯಾರಿವರು?

ಸೋಷಿಯಲ್‌ ಮೀಡಿಯಾದಲ್ಲಿ ಕೋಟ್ಯಂತರ ಫ್ಯಾನ್‌ ಫಾಲೋವಿಂಗ್‌ ಹೊಂದಿರುವ ಉಗಾಂಡಾದ ಘೆಟ್ಟೋ ಕಿಡ್ಸ್‌ ತಂಡ ಬೆಂಗಳೂರಿಗೆ ಬಂದಿಳಿದಿದೆ.

Read Full Story

09:29 AM (IST) Jun 14

ನೋಡಲೇಬೇಕಾದ ಸುಶಾಂತ್ ಸಿಂಗ್ ರಜಪೂತ್ ನಟನೆಯ 6 ಸಿನಿಮಾ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅಗಲಿ 5 ವರ್ಷಗಳಾಗಿವೆ. ಜೂನ್ 14, 2020 ರಂದು ಕೇವಲ 34 ವರ್ಷದಲ್ಲೇ ಅವರು ಇಹಲೋಕ ತ್ಯಜಿಸಿದರು. ಕೇವಲ 8 ವರ್ಷಗಳ ಚಿತ್ರರಂಗದ ಜೀವನದಲ್ಲಿ ಅವರ ಟಾಪ್ 6 ಫಿಲಂಗಳ ಮಾಹಿತಿ ಇಲ್ಲಿದೆ

Read Full Story

09:11 AM (IST) Jun 14

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿ ವಿಮರ್ಶೆ - ಎಡಗೈ ಹುಡುಗನ ಧರ್ಮಸಂಕಟ ಪ್ರಸಂಗ

ಬಿದ್ದು ಸಾಯೋಣ ಅಂತ ಕಷ್ಟಪಟ್ಟು ಬಿಲ್ಡಿಂಗ್‌ ಮೇಲೇರೋ ಲೋಹಿತನನ್ನು ಒಬ್ಬ ಅಪರಿಚಿತ ಆಸಾಮಿ ತಡೆಯುತ್ತಾನೆ. ಲೋಹಿತನ ಆತ್ಮಹತ್ಯಾ ಪ್ರಸಂಗಕ್ಕೆ ಕಿವಿಯಾಗ್ತಾನೆ.

Read Full Story

08:52 AM (IST) Jun 14

ರೋಮ್‌ನಲ್ಲಿ 'ಪ್ಯಾರ್‌ಗೆ ಆಗ್ಬಿಟ್ಟೈತೆ' ಪಾರುಲ್ ಯಾದವ್ - ಸಂದೇಶ ತುಂಬಿದ ಫೋಟೋಶೂಟ್ ವೈರಲ್

ಪಾರುಲ್‌ ಗ್ರೀಸ್‌ನ ಅನೇಕ ಪ್ರಾಚೀನ ತಾಣಗಳಿಗೆ ಭೇಟಿ ನೀಡಿದ್ದಾರೆ. ಪುರಾತನ ಚರ್ಚ್‌ಗಳು, ಟವರ್‌ ಆಫ್‌ ಪಿಸಾ, ಟ್ರೇವಿ ಕಾರಂಜಿ ಮೊದಲಾದೆಡೆ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ.

Read Full Story

More Trending News