Published : Apr 10, 2025, 07:04 AM ISTUpdated : Apr 10, 2025, 09:45 PM IST

Kannada Entertainment Live: ಭೋಜ್‌ಪುರಿ ಡ್ಯಾನ್ಸ್ ನೋಡೋಕೆ ಜನ ಮುಗಿಬೀಳೋದೇಕೆ? ಈ ವಿಡಿಯೋ ನೋಡಿ

ಸಾರಾಂಶ

ಪವನ್ ಕಲ್ಯಾಣ್ ಕಿರಿಯ ಪುತ್ರ ಮಗ ಮಾರ್ಕ್ ಶಂಕರ್ ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ಅವರ ಕೈಕಾಲುಗಳಿಗೆ ಗಾಯಗಳಾಗಿವೆ, ನಂತರ ಸಿಬ್ಬಂದಿ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿನ ತಾಯಿ ಅನ್ನಾ ಅವರು ಫೋನ್ ಮೂಲಕ ಪವನ್‌ಗೆ ಘಟನೆಯ ಬಗ್ಗೆ ತಿಳಿಸಿದ್ದಾರೆ. ತಮನ್ನಾ ನಟನೆಯ ಬಾಲಿವುಡ್‌ನ ರೇಡ್ 2 ಸಿನಿಮಾದ ಹಾಡಿನ ದೃಶ್ಯ ಲೀಕ್ ಆಗಿದೆ. ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಮೊಬೈಲ್ ಮೂಲಕ ಸೆರೆ ಹಿಡಿದ ಈ ಹಾಡಿನ ದೃಶ್ಯ ಹಲವರ ನಿದ್ದೆಗೆಡಿಸಿದೆ. ಈ ಹಾಡಿನ ಒಂದು ಸಣ್ಣ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದೆ.
 

Kannada Entertainment Live: ಭೋಜ್‌ಪುರಿ ಡ್ಯಾನ್ಸ್ ನೋಡೋಕೆ ಜನ ಮುಗಿಬೀಳೋದೇಕೆ? ಈ ವಿಡಿಯೋ ನೋಡಿ

09:45 PM (IST) Apr 10

ಭೋಜ್‌ಪುರಿ ಡ್ಯಾನ್ಸ್ ನೋಡೋಕೆ ಜನ ಮುಗಿಬೀಳೋದೇಕೆ? ಈ ವಿಡಿಯೋ ನೋಡಿ

ದಕ್ಷಿಣ ಭಾರತದ ಸಿನಿಮಾಗಳು ಸದ್ದು ಮಾಡುತ್ತಿದ್ದರೂ, ಭೋಜ್‌ಪುರಿ ಹಾಡುಗಳ ನೃತ್ಯಕ್ಕೆ ಸರಿಸಾಟಿಯಿಲ್ಲ. ಪವನ್ ಸಿಂಗ್ ಮತ್ತು ನಮ್ರತಾ ಮಲ್ಲಾ ಅವರ ಲಾಲ್ ಘಾಗ್ರಾ ಹಾಡು ವೈರಲ್ ಆಗಿದ್ದು, 375 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಪೂರ್ತಿ ಓದಿ

09:21 PM (IST) Apr 10

ಜಯಂತ್‌ನ ಸೈಕೋ ಅವತಾರ ಕಂಡು ಬೆಚ್ಚಿಬಿದ್ದ ಶಾಂತಮ್ಮ; ಲಕ್ಷ್ಮೀ ನಿವಾಸಕ್ಕೆ ಬಂದು ಶಾಕ್ ಕೊಟ್ಟ ಜಾನು!

Lakshmi Nivasa Serial Update: ಜಯಂತ್, ಒಂಟಿಯಾಗಿ ಶಾಂತಮ್ಮನನ್ನು ಕರೆತರುತ್ತಾನೆ. ಜಾನುಗಾಗಿ ವಿಶ್ವ ಚಡಪಡಿಸುತ್ತಿದ್ದಾನೆ. ಜಾನುಗೆ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಯುತ್ತಿದೆ.

ಪೂರ್ತಿ ಓದಿ

07:52 PM (IST) Apr 10

ಪವನ್ ಕಲ್ಯಾಣ್ ಮಗನ ಆರೋಗ್ಯದ ಅಪ್ಡೇಟ್; ಸಿಂಗಾಪುರದಿಂದ ರವಾನೆ!

ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಗಾಯಗೊಂಡಿರುವ ವಿಷಯ ನಿಮಗೆಲ್ಲಾ ತಿಳಿದಿದೆ. ಸಮ್ಮರ್ ಕ್ಯಾಂಪ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ. ಅವರೊಂದಿಗೆ ಸುಮಾರು 30 ಮಕ್ಕಳು ಗಾಯಗೊಂಡಿದ್ದಾರೆ. ಒಂದು ಮಗು ಮರಣ ಹೊಂದಿದೆ. ಈ ಘಟನೆ ಮೆಗಾ ಅಭಿಮಾನಿಗಳಿಗೆ ಆತಂಕ ತಂದಿದೆ. ಜನಸೇನಾ ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಪೂರ್ತಿ ಓದಿ

07:26 PM (IST) Apr 10

ದೀಪಿಕಾಳನ್ನು ಖಿನ್ನತೆಗೆ ತಳ್ಳಿ, ಆಲಿಯಾಳನ್ನು ಗರ್ಭಿಣಿ ಮಾಡಿದ್ದ ರಣಬೀರ್: ಚಾಕಲೇಟ್​ ಬಾಯ್​ ಹಿಸ್ಟರಿ ಕೇಳಿ...

ಚಾಕಲೇಟ್​ ಬಾಯ್​ ರಣಬೀರ್​ ಕಪೂರ್​ ಅವರ ಡೇಟಿಂಗ್​ ಹಿಸ್ಟರ್​ ಭಯಾನಕವಾಗಿದೆ. ನಟಿ ದೀಪಿಕಾ ಪಡುಕೋಣೆಯನ್ನು ಖಿನ್ನತೆಗೆ ನೂಕಿದ್ದ ನಟನ ಇತಿಹಾಸ ಕೇಳಿ... 
 

ಪೂರ್ತಿ ಓದಿ

06:40 PM (IST) Apr 10

ಸೀರಿಯಲ್​ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ​ ಖಡಕ್​ ವಾರ್ನಿಂಗ್​!

ಸೀರಿಯಲ್​ಗಳಿಗೆ ನಟಿಯಾಗೋ ಆಸೆ ಹೊತ್ತು ಹೋಗುವವರಿಗೆ ಸೀತಾರಾಮ ಪ್ರಿಯಾ ​ ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ. ಅವರು ನೀಡಿರುವ ಎಚ್ಚರಿಕೆ ಏನು?
 

ಪೂರ್ತಿ ಓದಿ

05:54 PM (IST) Apr 10

ಕಂಠಿ ಜೊತೆ ಲವ್​ ಆಗ್ತಿದ್ದಂಗೇ 'ತನು ಕುಣಿದು ಕುಣಿದು ತನನ' ಎಂದು ಸ್ಟೆಪ್​ ಹಾಕಿದ ಪುಟ್ಟಕ್ಕನ ಮಕ್ಕಳು ಸ್ನೇಹಾ!

ಪುಟ್ಟಕ್ಕನ ಮಕ್ಕಳು ಸ್ನೇಹಾ ಅರ್ಥಾತ್​ ದೇವಿಕಾ ಭಟ್​ ಹಾಗೂ ಸುಮಾ ಪಾತ್ರಧಾರಿ ಶಿಲ್ಪಾ ಸವಸೆರೆ ಚಿಗುರಿದ ಕನಸು ಸಿನಿಮಾಕ್ಕೆ ರೀಲ್ಸ್​ ಮಾಡಿದ್ದಾರೆ. ಅಭಿಮಾನಿಗಳು ಹೇಳಿದ್ದೇನು?
 

ಪೂರ್ತಿ ಓದಿ

05:46 PM (IST) Apr 10

ರೊಮ್ಯಾಂಟಿಕ್ ಆಗಿ 'ಓ ವೇದ ಓ ವೇದ' ಎಂದು ಹಾಡಿದ್ದೇಕೆ ಸೋನು ನಿಗಂ..?!

ಜನಪ್ರಿಯ ಗಾಯಕ ಸೋನು ನಿಗಂ, 'ನಾನು ಮತ್ತು ಗುಂಡ' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ 'ವರ್ಣವೇದಂ'‌ ಚಿತ್ರಕ್ಕಾಗಿ 'ಓ ವೇದ ಓ ವೇದ' ಎಂಬ ಸುಂದರ ರೊಮ್ಯಾಂಟಿಕ್ ಹಾಡು..

ಪೂರ್ತಿ ಓದಿ

05:08 PM (IST) Apr 10

ಅಪ್ಪಾಜಿ ಜೊತೆ ಮನೆಯವ್ರೆಲ್ಲಾ ಒಂದೇ ರೂಮಿನಲ್ಲಿ ಮಲಗ್ತಿದ್ವಿ: ರಾಘವೇಂದ್ರ ರಾಜ್‌ಕುಮಾರ್

ನಾವು ಎಷ್ಟು ಅನ್ಯೋನ್ಯವಾಗಿ ಇದ್ವಿ ಅಂದ್ರೆ, ಸತ್ತು ಸ್ವರ್ಗ ನೋಡ್ಬೇಕಾಗಿಲ್ಲ, ಬದುಕಿದ್ದಾಗ್ಲೇ ನೋಡ್ಬಹುದು ಅಂತ ನಮ್ಮ ಅಪ್ಪಾಜಿ ತೋರಿಸಿಕೊಟ್ಟು ಹೋಗಿದಾರೆ. ಅಷ್ಟೇ ಅಲ್ಲ, ಕುಟುಂಬದ ಜೊತೆ ಬಾಂಧವ್ಯ ಹೇಗೆ ಇರ್ಬೇಕು ಅನ್ನೋದನ್ನ..

ಪೂರ್ತಿ ಓದಿ

03:42 PM (IST) Apr 10

ಹಳೇ ಹುಡುಗ ಬೇಕಿಲ್ಲ, ಗಂಡನೇ ಎಲ್ಲ ಎಂದ 'ದಾವಣಗೆರೆ ಕುಳ್ಳಿ' ಮಾನಸಿ ಮದುವೇಲಿ 3000 ಜನರು!

ದಾವಣೆಗೆರೆ ಕುಳ್ಳಿ ಅಂತಲೇ ಫೇಮಸ್‌ ಆಗಿರುವ ಮಾನ್ಸಿ ಅನುಗೆ ಹರೀಶ್‌ ಸಿಕ್ಕಿದ್ದು ಹೇಗೆ?

ಪೂರ್ತಿ ಓದಿ

03:17 PM (IST) Apr 10

ಅಪ್ಪು ಬಾಡಿಗಾರ್ಡ್‌ ಛಲಪತಿ ಪುತ್ರಿ ಡಿಸ್ಟಿಂಕ್ಷನ್‌ನಲ್ಲಿ ಪಾಸ್

ದ್ವಿತಿಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಪುನೀತ್ ರಾಜ್‌ಕುಮಾರ್‌ ಜೊತೆ ಹಲವು ವರ್ಷಗಳಿಂದ ಸ್ನೇಹಿತರಾಗಿ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್ ಛಲಪತಿ ಅವರ ಪುತ್ರಿ ಉತ್ತಮ ಅಂಕ ಗಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ರಿಪೋರ್ಟ್ ಕಾರ್ಡ್‌ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

03:04 PM (IST) Apr 10

ಭಾಗ್ಯಲಕ್ಷ್ಮಿ ತನ್ವಿಯ ರಿಯಲ್​ ಅಮ್ಮಂಗೆ ಮಗಳು ಸಿಎಯಾಗುವ ಕನಸು: ಆದ್ರೆ ಈಕೆಯ ಪ್ಲ್ಯಾನೇ ಬೇರೆ...

ಪಿಯುಸಿಯಲ್ಲಿ ಶೇಕಡಾ 91 ಅಂಕ ಪಡೆದಿರುವ ಭಾಗ್ಯಲಕ್ಷ್ಮಿ ಸೀರಿಯಲ್​ ಭಾಗ್ಯಳ ಮಗಳು ತನ್ವಿ ಪಾತ್ರಧಾರಿಯ ರಿಯಲ್​ ಅಮ್ಮನಿಗೆ ಮಗಳು ಸಿಎ ಆಗುವ ಆಸೆಯಾದರೆ ಅಮೃತಾ ಆಸೆ ಏನು?
 

ಪೂರ್ತಿ ಓದಿ

02:46 PM (IST) Apr 10

ಕಿಚ್ಚ ಸುದೀಪ್ ಈ ಮಾತು ಕೇಳಿ ಒಮ್ಮೆ, ನೋಡಿ ಆಮೇಲೆ ..!

ಕಿಚ್ಚ ಸುದೀಪ್ ಅವರು ತಮ್ಮ ಜೀವನದ ಅನುಭವದ ಮೂಲಕ ಹಲವಾರು ಸಂಗತಿಗಳನ್ನು ಹೊರಜಗತ್ತಿಗೆ ಹೇಳುತ್ತಾ ಇರುತ್ತಾರೆ. ಅದನ್ನು ಕೇಳಿ, ನೋಡಿ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್..

ಪೂರ್ತಿ ಓದಿ

02:24 PM (IST) Apr 10

ರಿಯಲ್​ ಅಮ್ಮ ಕೊಟ್ಟ ಟಾರ್ಚರ್​ ಬಗ್ಗೆ ಪಿಯುಸಿಯಲ್ಲಿ 91% ತೆಗೆದ 'ಭಾಗ್ಯಲಕ್ಷ್ಮಿ' ತನ್ವಿ ಹೇಳಿದ್ದೇನು ಕೇಳಿ!

 ಭಾಗ್ಯಲಕ್ಷ್ಮಿ ತನ್ವಿ ಅರ್ಥಾತ್​ ಅಮೃತಾ ಗೌಡ ಪಿಯುಸಿಯಲ್ಲಿ ಶೇಕಡಾ 91 ಅಂಕ ಗಳಿಸಿದ್ದಾಳೆ. ಈ ಸಂದರ್ಭದಲ್ಲಿ ರಿಯಲ್​ ಅಮ್ಮ ಕೊಟ್ಟ ಟಾರ್ಚರ್​ ಬಗ್ಗೆ ಅವಳು ಹೇಳಿದ್ದೇನು?
 

ಪೂರ್ತಿ ಓದಿ

02:12 PM (IST) Apr 10

ಯಜಮಾನ ಸೀರಿಯಲ್: ಬಾತ್‌ರೂಂ ರೊಮ್ಯಾನ್ಸ್ ಶೂಟ್ ಆಗಿದ್ದು ಹೇಗೆ?

ಯಜಮಾನ ಸೀರಿಯಲ್ ಬಾತ್ರೂಮ್ ನಲ್ಲಿ ಬಂಧಿಯಾಗಿದ್ದ ಝಾನ್ಸಿ ಹಾಗೂ ರಾಘವೇಂದ್ರ ಏನು ಮಾಡಿದ್ರು? ಇದ್ರ ಶೂಟಿಂಗ್ ಹೇಗೆ ನಡೀತು? ವಿಡಿಯೋ ನೋಡಿ. 
 

ಪೂರ್ತಿ ಓದಿ

01:41 PM (IST) Apr 10

Lakshmi Nivasa Serial: ಜಾಹ್ನವಿ, ವಿಶ್ವ ಪ್ರಾಣ ತೆಗೆಯೋ ಸೂಚನೆ ಕೊಟ್ಟ ಜಯಂತ್!‌

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ವಿಶ್ವ ಮನೆಗೆ ಜಾನು ಬಂದಾಯ್ತು. ಈಗ ಇವರಿಬ್ಬರು ಒಂದಾಗೋಕೆ ಜಯಂತ್‌ ಅಡ್ಡಿ ಆಗೋದು ಒಂದೇ ಅಲ್ಲ, ಪ್ರಾಣವನ್ನೇ ತೆಗೆಯುತ್ತಾನಾ? 

ಪೂರ್ತಿ ಓದಿ

01:18 PM (IST) Apr 10

ಭಾಗ್ಯನಿಗೆ ಬಂದೇ ಬಿಡ್ತು ನೆನಪು: ಶಕುಂತಲಾ ಕಥೆ ಫಿನಿಷ್​! ಅಮೃತಧಾರೆ ಸೀರಿಯಲ್ಲೂ ಮುಗಿದೋಯ್ತಾ?

ಗೌತಮ್​  ಅಮ್ಮ ಭಾಗ್ಯಮ್ಮಗೆ ನೆನಪು ಮರುಕಳಿಸಿದೆ. ಇನ್ನೇನಿದ್ದರೂ ಆಕೆ ಶಕುಂತಲಾ ಬಗ್ಗೆ ಮಗ ಗೌತಮ್​ಗೆ ಹೇಳುವುದೊಂದೇ ಬಾಕಿ. ಮುಗಿಯತ್ತಾ ಅಮೃತಧಾರೆ ಸಿರಿಯಲ್​?
 

ಪೂರ್ತಿ ಓದಿ

01:02 PM (IST) Apr 10

ಜಪಾನ್ ನಲ್ಲಿ ಸಕುರಾ ಸೌಂದರ್ಯ ಸವಿದ ಪೂಜಾ ಗಾಂಧಿ, ಕನ್ನಡತಿ ಜೊತೆ ಮಳೆ ಹುಡುಗಿ

ಮಳೆ ಹುಡುಗಿ ಪೂಜಾ ಗಾಂಧಿ ಜಪಾನ್ ನಲ್ಲಿದ್ದಾರೆ. ಅಲ್ಲಿ ಅವರು ಯಾರನ್ನು ಭೇಟಿಯಾದ್ರು, ಅಲ್ಲಿ ಹೋಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 
 

ಪೂರ್ತಿ ಓದಿ

12:06 PM (IST) Apr 10

ಬೆಂಗಳೂರೋ, ಮುಂಬೈನೋ, ಕನ್ನಡತಿ ದೀಪಿಕಾ ಪಡುಕೋಣೆಗೆ ಯಾವೂರಿಷ್ಟ?

ಒಂದು ಹುಟ್ಟೂರು ಇನ್ನೊಂದು ಬದುಕು ಕಟ್ಟಿಕೊಟ್ಟ ಊರು. ಇದ್ರಲ್ಲಿ ದೀಪಿಕಾ ಪಡುಕೋಣೆ ಯಾವುದನ್ನು ಆಯ್ಕೆ ಮಾಡಿಕೊಳ್ತಾರೆ? ಅವರಿಗೆ ಯಾವ ಊರು ಇಷ್ಟ? 
 

ಪೂರ್ತಿ ಓದಿ

12:06 PM (IST) Apr 10

ಶೆಹನಾಜ್ ಪರವೀನ್ ಎಂಬ ಪಾಕಿಸ್ತಾನಿ ಮಹಿಳೆಯ ಸತ್ಯ ಕತೆಯನ್ನು ಆಧರಿಸಿದ ಚಿತ್ರ

Kaafir Movie: ಶೆಹನಾಜ್ ಪರವೀನ್ ಅವರ ಸತ್ಯ ಕಥೆಯನ್ನು ಆಧರಿಸಿದ ಕಾಫಿರ್ ಸಿನಿಮಾವು, ಪಾಕಿಸ್ತಾನಿ ಮಹಿಳೆ ಕೈನಾಜ್ ಅಕ್ತರ್ಳ ಬದುಕಿನ ಕಥೆಯನ್ನು ಹೇಳುತ್ತದೆ. ಗಂಡನಿಂದ ತಿರಸ್ಕರಿಸಲ್ಪಟ್ಟು, ಭಾರತದ ಜೈಲಿನಲ್ಲಿ ಆಶ್ರಯ ಪಡೆಯುವ ಆಕೆಯ ಹೋರಾಟದ ಚಿತ್ರಣವಾಗಿದೆ.

ಪೂರ್ತಿ ಓದಿ

11:56 AM (IST) Apr 10

ಈ ಮೂರು ಕ್ವಾಲಿಟಿ ಪತ್ನಿಗಿದ್ರೆ ಬದುಕು ಸ್ವರ್ಗ ಎಂದ ನಟಿ ಖುಷಿಯ ಪತಿ! ಅಯ್ಯಯ್ಯೋ ಎಂದ ಮಹಿಳೆಯರು...

ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಅವರ ಪತಿ ಪತ್ನಿಗೆ ಇರಬೇಕಾದ ಮೂರು ಕ್ವಾಲಿಟಿ ಬಗ್ಗೆ ಹೇಳಿದ್ದಾರೆ. ಅವರು ಹೇಳಿದ್ದೇನು ನೋಡಿ! 
 

ಪೂರ್ತಿ ಓದಿ

10:00 AM (IST) Apr 10

ರಾತ್ರೋರಾತ್ರಿ ಸುಂದರಿ ಆಗ್ಬೇಕು ಅಂದ್ರೆ ಈ ಹಕ್ಕಿಯ ಪಿಕ್ಕೆ ಫೇಸ್‌ ಪ್ಯಾಕ್‌ ಹಚ್ಚಿಕೊಳ್ಳಬೇಕಂತೆ!

ಬ್ಯೂಟಿ ಹೆಚ್ಚಿಸಿಕೊಳ್ಳಲು ಏನ್ ಏನ್ ಮಾಡ್ತಾರೆ ನೋಡಿ. ಜಪಾನ್‌ನಲ್ಲಿದೆ ಸಿಕ್ಕಾಪಟ್ಟೆ ಮುಂದುವರೆದ ಬ್ಯೂಟಿ ಫೇಸ್ ಪ್ಯಾಕ್....
 

ಪೂರ್ತಿ ಓದಿ

09:27 AM (IST) Apr 10

ನಾವು ಮಾಡೋದು ಕನ್ನಡ ಸಿನಿಮಾ ಮಾತ್ರ, ಬೇರೆ ಭಾಷೆಯಲ್ಲ ಪ್ಯಾನ್‌ ಇಂಡಿಯಾ ಅಂತೂ ಅಲ್ವೇ ಅಲ್ಲ: ನಟ ದರ್ಶನ್

ಧನ್ವೀರ್ ನಟನೆ ಮೆಚ್ಚಿಕೊಂಡ ನಟ ದರ್ಶನ್. ಮಾಸ್ ಮಾತ್ರವಲ್ಲ ಸೆಂಟಿಮೆಂಟ್ ಇರುವೋ ಸಿನಿಮಾ ಸಖತ್ ಆಗಿದೆ ಎಂದಿದ್ದಾರೆ. 

ಪೂರ್ತಿ ಓದಿ

08:15 AM (IST) Apr 10

ಪೊಲೀಸ್‌ ವಸ್ತ್ರ ಧರಿಸಿದ ಸೋನು ಶ್ರೀನಿವಾಸ್ ಗೌಡ; ಟ್ರೋಲ್ ಮಾಡಿರೋರನ್ನ ರುಬ್ಬಿ ಬಿಡ್ತಾಳೆ ಎಂದ ನೆಟ್ಟಗರು!

ಸೋನು ಗೌಡ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಪೊಲೀಸರ ವಸ್ತ್ರಕ್ಕೆ ಅವಮಾನ ಮಾಡಬಾರದು ಅಂತಿದ್ದಾರೆ ಫ್ಯಾನ್ಸ್. 

ಪೂರ್ತಿ ಓದಿ

07:49 AM (IST) Apr 10

ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣ: ಚಾರ್ಜ್‌ಶೀಟ್ ಸಲ್ಲಿಕೆ!

ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿ ಶರೀಫುಲ್ಲಾ ಇಸ್ಲಾಂ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ತಿ ಓದಿ

More Trending News