Asianet Suvarna News Asianet Suvarna News

10 ಸವಾಲು, 10 ಗೆಲುವು: ಇಲ್ಲಿದೆ ಬಿಎಸ್‌ವೈ ದಶವಿಜಯ ರಹಸ್ಯ

ಸಚಿವ ಸಂಪುಟ ವಿಸ್ತರಣೆಗೆ ಸವಾಲುಗಳ ಮೇಲೆ ಸವಾಲು; ಸವಾಲುಗಳನ್ನು ಮೆಟ್ಟಿನಿಲ್ಲಲು ಬಿ.ಎಸ್.ಯಡಿಯೂರಪ್ಪ ದಶ ತಂತ್ರ; ಅಸಮಾಧಾನ ಶಮನಗೊಳಿಸಲು ಬಹುತೇಕ ಯಶಸ್ವಿಯಾಗಿರುವ ರಾಜಹುಲಿ

ಬೆಂಗಳೂರು (ಫೆ.04): ಸಚಿವ ಸಂಪುಟ ವಿಸ್ತರಣೆಗೆ ಒಂದರ ಹಿಂದೆ ಮತ್ತೊಂದು ಸವಾಲುಗಳು ಎದುರಾಗುತ್ತಿವೆ. ಸವಾಲುಗಳನ್ನು ಮೆಟ್ಟಿನಿಲ್ಲಲು ಬಿ.ಎಸ್.ಯಡಿಯೂರಪ್ಪ ತಮ್ಮ ರಾಜಕೀಯ ಅನುಭವದಲ್ಲಿ ಕಲಿತ  ದಶ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ಇದನ್ನೂ ನೋಡಿ | ಕುಮಟಳ್ಳಿಗೆ ಮಂತ್ರಿ ಸ್ಥಾನ:  BSY ಮುಂದೆ ಹೊಸ ಡಿಮ್ಯಾಂಡ್ ಇಟ್ಟ ಜಾರಕಿಹೊಳಿ ಬದ್ರರ್ಸ್!

ಅಸಮಾಧಾನ ಶಮನಗೊಳಿಸಲು ಬಹುತೇಕ ಯಶಸ್ವಿ ಕೂಡಾ ಆಗಿದ್ದಾರೆ ರಾಜಹುಲಿ. ಏನದು ದಶತಂತ್ರ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ನೋಡಿ | ಕಾಂಗ್ರೆಸ್ ಬಿಟ್ಟು ಅತಂತ್ರ: ರಾಜಕೀಯ ನಿವೃತ್ತಿ ಬಗ್ಗೆ ಸ್ಪಷ್ಟನೆ ಕೊಟ್ಟ ಬೇಗ್...

"

 

Video Top Stories