Asianet Suvarna News Asianet Suvarna News

ಕೊರೋನಾ ಅಟ್ಟಹಾಸ: ಸೀಲ್‌ಡೌನ್‌ಗೆ ಪಾದರಾಯನಪುರದ ಜನ ಡೋಂಟ್‌ಕೇರ್‌

ಸೀಲ್‌ಡೌನ್‌ಗೆ ತಲೆಕೆಡಿಸಿಕೊಳ್ಳದ ಪಾದರಾಯನಪುರದ ಜನರು|ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ| ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಜನರು|

ಬೆಂಗಳೂರು(ಮೇ.11):ಸೀಲ್‌ಡೌನ್‌ಗೆ ನಗರದ ಪಾದರಾಯನಪುರದ ಜನರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೌದು, ಪೊಲೀಸರ ಮಾತಿಗೆ ಇಲ್ಲಿನ ಮಂದಿ ಬೆಲೆ ಕೊಡುತ್ತಿಲ್ಲ. ಬುದ್ದಿ ಮಾತು ಹೇಳಿದ ಪೊಲೀಸರ ಜೊತೆಗೆ ಜನರು ವಾಗ್ವಾದಕ್ಕಿಳಿದ ಘಟನೆ ಇಂದು(ಸೋಮವಾರ) ನಡೆದಿದೆ. 

ಮತ್ತೊಬ್ಬ ಗರ್ಭಿಣಿಗೆ ಹೆರಿಗೆ ಬಳಿಕ ಕೊರೋನಾ ಪತ್ತೆ: ಆತಂಕದಲ್ಲಿ ಆಸ್ಪತ್ರೆ ಸಿಬ್ಬಂದಿ..!

ಪಾದರಾಯನಪುರದಲ್ಲಿ ಸೀಲ್‌ಡೌನ್‌ ಇದ್ರೂ ಕೂಡ ಜನರು ಮಾತ್ರ ಎಂದಿನಂತೆ ತಿರುಗಾಡುತ್ತಿದ್ದಾರೆ. ಹೀಗಾಗಿ ಜನರಿಗೆ ಬುದ್ದಿ ಹೇಳಲು ಹೋದ ಪೊಲೀಸರ ಜೊತೆಗೆ ಮಾತಿಗೆ ಮಾತು ಬೆಳೆಸಿದ್ದಾರೆ. 
 

Video Top Stories