Asianet Suvarna News Asianet Suvarna News

ಮಹಾ ತಪಸ್ವಿ ಶಂಕರ ಭಗವತ್ಪಾದರ ಜಯಂತಿ ದಿನವಾದ ಇಂದಿನ ಪಂಚಾಂಗ ಹೇಗಿದೆ?

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದಿನ ಪಂಚಾಂಗ ಫಲಗಳೇನು? ಇಂದಿನ ದಿನ ವಿಶೇಷಗಳೇನು? ಇಲ್ಲಿದೆ ನೋಡಿ! 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿ, ಆರ್ದ್ರಾ ನಕ್ಷತ್ರ. ಇಂದಿನ ಇನ್ನೊಂದು ವಿಶೇಷವೆಂದರೆ ಶಂಕರ ಭಗವತ್ಪಾದಕರ ಜಯಂತಿ. ಸತ್ಯದ ದಾರಿ ಯಾವುದೆಂದು ತೋರಿಸಿಕೊಟ್ಟ ಮಹಾನ್ ಪುರುಷರು ಇವರು. ಶ್ರೀ ಶಂಕರ ಭಗತ್ಪಾದರ ಅವತಾರದ ಹಿನ್ನೆಲೆಯೇನು? ಇವರ ಉಪದೇಶಗಳೇನು? ಇಲ್ಲಿದೆ ನೋಡಿ! 

ಇಂದಿನ ಪಂಚಾಂಗ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

"

Video Top Stories