Asianet Suvarna News Asianet Suvarna News

ಕೊರೋನಾ ಕೇಕೆ ಮಧ್ಯೆ ಆನಂದ ಗುರೂಜಿ ಹೇಳಿದ ಚಿತ್ರ ಹುಣ್ಣಿಮೆ ರಹಸ್ಯ..!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಈ ಸೋಂಕು ಸದ್ಯ ಇಡೀ ಜಗತ್ತನ್ನೇ ಆವರಿಸಿದೆ. 14 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, 80 ಸಾವಿರಕ್ಕೂ ಅಧಿಕ ಮಂದಿಯ ಜೀವ ಬಲಿ ಪಡೆದಿದೆ. 

ಬೆಂಗಳೂರು(ಏ.08): ಇಡೀ ವಿಶ್ವವೇ ಕೊರೋನಾ ವೈರಸ್ ಎನ್ನುವ ಮಹಾಮಾರಿಯ ಉಪಟಳಕ್ಕೆ ತತ್ತರಿಸಿ ಹೋಗಿದೆ. ಇದರ ಆಟಾಟೋಪ ನಿಂತರೆ ಸಾಕೆಂದು ಪ್ರತಿಯೊಬ್ಬರು ಪ್ರಾರ್ಥಿಸುತ್ತಿದ್ದಾರೆ.

ಕಲಬುರಗಿಯಲ್ಲಿ ಒಂದೇ ಕುಟುಂಬದ ಅತ್ತೆ-ಸೊಸೆಗೆ ಕೊರೋನಾ ಸೋಂಕು ದೃಢ..!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಈ ಸೋಂಕು ಸದ್ಯ ಇಡೀ ಜಗತ್ತನ್ನೇ ಆವರಿಸಿದೆ. 14 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್ 19 ಸೋಂಕಿಗೆ ತುತ್ತಾಗಿದ್ದು, 80 ಸಾವಿರಕ್ಕೂ ಅಧಿಕ ಮಂದಿಯ ಜೀವ ಬಲಿ ಪಡೆದಿದೆ. 

ಇದೇ ಸಮಯದಲ್ಲಿ ಚಿತ್ರ ಪೂರ್ಣಿಮೆಯೂ ಸಂಭವಿಸಿದೆ. ಇದರಿಂದ ಈ ರೋಗದ ಕಾಟ ನಿಲ್ಲುತ್ತಾ? ಎಲ್ಲರ ಜೀವನದಲ್ಲಿ ಈ ಪೂರ್ಣಿಮೆ ಯಾವ ರೀತಿ ಪರಿಣಾಮ ಬೀರುತ್ತೆ ಹೇಳ್ತಾರೆ ಕೇಳಿ ಆನಂದ ಗುರೂಜಿ 

Video Top Stories