ರಾಜ್ಯದಲ್ಲಿ JDS ಕಟ್ಟಲು ಜಗನ್ ಮಾದರಿಯಲ್ಲಿ ನಿಖಿಲ್ ಪ್ಲಾನ್

Jun 11, 2019, 10:18 PM IST

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ, ರಾಜಕೀಯದಲ್ಲಿ ಮತ್ತಷ್ಟು ಸಕ್ರಿಯರಾಗಿದ್ದಾರೆ ಎಂದು ತೋರಿಸಿಕೊಟ್ಟರು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ವಿಶ್ ಮಾಡಿ ಬಂದ ನಿಖಿಲ್, ಜಗನ್ ಪ್ರೇರಣೆಯಾಗಿಸಿಕೊಂಡು ಜೆಡಿಎಸ್ ಕಟ್ಟಲು ನಿಖಿಲ್ ಸಿದ್ಧತೆ ನಡೆಸಿದ್ದಾರಂತೆ.