ಕಂಟ್ರೋಲ್ ತಪ್ಪಿದ ಕೊರೊನಾ, ಮಹಾರಾಷ್ಟ್ರದಲ್ಲಿ 15 ದಿನ ಜನತಾ ಕರ್ಫ್ಯೂ

Apr 14, 2021, 9:08 AM IST

ಬೆಂಗಳೂರು (ಏ. 14): ಮಹಾರಾಷ್ಟ್ರದಲ್ಲಿ ಕೊರೊನಾ 2 ನೇ ಅಲೆ ಆರ್ಭಟ ಹೆಚ್ಚಾಗುತ್ತಿದೆ. ಸೋಂಕು ತಡೆಗೆ ಮಹಾರಾಷ್ಟ್ರದಲ್ಲಿ 15 ದಿನ ಜನತಾ ಕರ್ಫ್ಯೂ ಹೇರಲಾಗಿದೆ. ಹಾಸಿಗೆಗಳು ಸಿಗುತ್ತಿಲ್ಲ, ವೆಂಟಿಲೇಟರ್ ಕೊರತೆಯಾಗಿದೆ. ಸೋಂಕಿತರ ಪಾಡು ಹೇಳತೀರದು. ಮಹಾರಾಷ್ಟ್ರದ ನಂತರ ಕರ್ನಾಟಕವೇ ಹೆಚ್ಚು ಡೇಂಜರಸ್. ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. 

ಭರ್ತಿಯಾಗುತ್ತಿದೆ ಆಸ್ಪತ್ರೆ, ಬೆಡ್, ಆಂಬುಲೆನ್ಸ್ ಸಿಗುತ್ತಿಲ್ಲ; ಕರ್ನಾಟಕದಲ್ಲಿ ಕೊರೊನಾ ಅಪಾಯ!