ಅರ್ಚಕ ನಾರಾಯಣಾಚಾರ್ ಕುಟುಂಬ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!

Aug 7, 2020, 3:57 PM IST

ಬೆಂಗಳೂರು (ಆ. 07): ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣಾಚಾರ್ ಕುಟುಂ ಭೂ ಸಮಾಧಿಯಾಗಿದೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇನ್ನೂ ಯಾರ ಸುಳಿವೂ ಸಿಕ್ಕಿಲ್ಲ. ಹಿಂದಿನ ದಿನ ನಾರಾಯಣಾಚಾರ್ ಅಗಸ್ತೇಶ್ವರನಿಗೆ ಪೂಜೆ ಮಾಡಿರುವ ವಿಡಿಯೋ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಈ ಅರ್ಚಕ ಕುಟುಂಬ ಕಳೆದ 3 ತಲೆಮಾರುಗಳಿಂದ ಅಗಸ್ತೇಶ್ವರ ದೇವಸ್ಥಾನದ ಪೂಜೆ ಮಾಡಿಕೊಂಡು ಬಂದಿದ್ದರು. 

ಕೊಡಗಿನಲ್ಲಿ ಅರ್ಚಕ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ