Sep 1, 2021, 1:35 PM IST
ಹುಬ್ಬಳ್ಳಿ (ಸೆ.01): ಸುವರ್ಣ ನ್ಯೂಸ್ - ಕನ್ನಡಪ್ರಭ ವರದಿಗೆ ಸಿಎಂ ಉತ್ತರಿಸಿದ್ದು, ಉಗ್ರ ಕೃತ್ಯ ಹತ್ತಿಕ್ಕಲು ಕರ್ನಾಟಕ ಪೊಲೀಸ್ ಸಿದ್ಧವಿದೆ ಎಂದರು. ಸ್ಲೀಪರ್ ಸೆಲ್ಗಳಂತೆ ಕೆಲಸ ಮಾಡುವವರ ಮೇಲೆ ನಿಗಾ ಇಡಲಾಗುತ್ತದೆ. ಎನ್ಐಎ ಜೊತೆ ನಮ್ಮ ಪೊಲೀಸರು ನಿರಂತರ ಸಂಪರ್ಕ ಹೊಂದಿದ್ದಾರೆ ಎಂದರು.
ಕೇರಳಕ್ಕೆ 12 ಉಗ್ರರ ಪ್ರವೇಶ : ಕರಾವಳಿಯಲ್ಲಿ ಹೈ ಅಲರ್ಟ್
ಕರಾವಳಿಯ ಅರಣ್ಯ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.