Apr 26, 2020, 12:55 PM IST
ಬೆಂಗಳೂರು (ಏ. 26): ಪೊಲೀಸರ ಲಂಚವತಾರ ಇನ್ ಸ್ಟೋರಿ ಇದು. ಇಬ್ಬರು ಪೊಲೀಸ್ ಅಧಿಕಾರಿ ಕಿತ್ತಾಟದ ಕಹಾನಿಯಿದು. IPS- KSPS ಅಧಿಕಾರಿಗಳ ಮುಸುಕಿನ ಗುದ್ದಾಟವಿದು. ಎಲೆಕ್ಟ್ರಾನಿಕ್ ಸಿಟಿ ಸಬ್ ಡಿವಿಷನ್ ಎಸಿಪಿ ವಾಸು ಅಮಾನತುಗೊಂಡಿದ್ದಾರೆ. ಮಾಧ್ಯಮಗಳ ಮುಂದೆ ಎಸಿಪಿ ಕಣ್ಣೀರು ಹಾಕಿದ್ದಾರೆ. ಏನಿದು ಪೊಲೀಸ್ ಕಹಾನಿ? ಇಲ್ಲಿದೆ ನೋಡಿ!
ಮೊದಲಿನಂತೆ ಸ್ವತಂತ್ರವಾಗಿ ಓಡಾಡುವ ತವಕ: ಲಾಕ್ಡೌನ್ಗೆ ವಿನಾಯ್ತಿ ಸಿಗುತ್ತಾ?