Mar 19, 2021, 12:21 PM IST
ಬೆಂಗಳೂರು (ಮಾ. 19): ಸಚಿವ ಸುಧಾಕರ್ ಮನೆ ಮುಂದೆ ಡ್ರೈವರ್ ಸೋಮಶೇಖರ್ ಹಾಗೂ ಗನ್ ಮ್ಯಾನ್ ತಿಮ್ಮಯ್ಯ ಕೈ ಮಿಲಾಯಿಸಿಕೊಂಡಿದ್ದಾರೆ. ಪೊಲೀಸರ ಮಧ್ಯ ಪ್ರವೇಶದಿಂದ ಇಬ್ಬರೂ ಸುಮ್ಮನಾಗಿದ್ದಾರೆ. ಚಹಾ ಮಾರುತ್ತಿದ್ದ ಅಂಗವಿಕಲನಿಗೆ ಗನ್ಮ್ಯಾನ್ ತಿಮ್ಮಯ್ಯ ಹೊಡೆದಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಇಂದು ಇಬ್ಬರ ನಡುವೆ ಕಿರಿಕ್ ಆಗಿದೆ. ಮಾತು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ.