ಹೆಸರು ಪುಟ್ಟಸ್ವಾಮಿ; ಈ ಸರ್ಕಾರಿ ನೌಕರನ ಗೋಲ್‌ಮಾಲ್ ಮಾತ್ರ ಬೆಟ್ಟದಷ್ಟು ಸ್ವಾಮಿ!

Jan 13, 2020, 1:50 PM IST

ಬೆಂಗಳೂರು (ಜ. 13): ಭ್ರಷ್ಟಾಚಾರಗಳನ್ನು ಬೆನ್ನತ್ತುವಲ್ಲಿ ಸದಾ ಮುಂದಿರುವ ಸುವರ್ಣ ನ್ಯೂಸ್ ಇದೀಗ ಮತ್ತೊಂದು ಭ್ರಷ್ಟಾಚಾರವನ್ನು ಬೆನ್ನತ್ತಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯ ಗೋಲ್ ಮಾಲ್ ಕಥೆಯಿದು. ಲೋಕೋಪಯೋಗಿ ಇಲಾಖೆ AE ಪುಟ್ಟಸ್ವಾಮಿ ಅಕ್ರಮದ ರುವಾರಿ. ಆಪ್ತ ಗುತ್ತಿಗೆದಾರನಿಗೆ ಗುತ್ತಿಗೆ ನೀಡಿ ಕಮಿಷನ್ ಕಬಳಿಸಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.

'ಸರ್ಕಾರದ ವಿರುದ್ಧ ಕೊಳಕು ಹೇಳಿಕೆ ನಿಲ್ಲಿಸದಿದ್ದರೆ ಎಚ್‌ಡಿಕೆ ಭ್ರಷ್ಟಾಚಾರ ಬಯಲು'

ನವೀಕರಣ ಹೆಸರಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. 53 ಕೋಟಿ ಕಾಮಗಾರಿಯ ದಾಖಲೆಯನ್ನು ಪುಟ್ಟಸ್ವಾಮಿ ಸರ್ಕಾರಕಕ್ಕೆ ನೀಡಿಲ್ಲ. RTI ಅಡಿ ಬಯಲಾಯ್ತು ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಹಗರಣ. ಈ ಹಗರಣದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ!