ಇಂದಿನಿಂದ ರಾಜ್ಯದಲ್ಲಿ ಕೊರೊನಾ ಟಫ್‌ ಕರ್ಫ್ಯೂ ಬಹುತೇಕ ಪಕ್ಕಾ..?

Apr 20, 2021, 10:53 AM IST

ಬೆಂಗಳೂರು (ಏ. 20): ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಇಂದು ಗವರ್ನರ್ ವಿ ಆರ್ ವಾಲಾ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಬಳಿಕ ಅಂತಿಮವಾಗಿ ಬೆಂಗಳೂರು ಹಾಗೂ ರಾಜ್ಯಾದ್ಯಂತ ಕೈಗೊಳ್ಳುವ ಕಠಿಣ ಕ್ರಮಗಳ ಬಗ್ಗೆ ಆದೇಶ ಹೊರ ಬೀಳಲಿದೆ. ರಾಜ್ಯದಲ್ಲಿ ಟಫ್‌ರೂಲ್ಸ್ ಜಾರಿಯಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಏನೆಲ್ಲಾ ಸಾಧ್ಯತೆಗಳಿವೆ.? ಇಲ್ಲಿದೆ. 

2 ನೇ ಅಲೆಗೆ ತತ್ತರಿಸಿದ ಬೆಂಗಳೂರು, ಒಂದೇ ದಿನ 97 ಮಂದಿ ಸಾವು..!