Aug 20, 2020, 3:20 PM IST
ಬೆಂಗಳೂರು (ಆ. 20): ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಾಮಫಲಕಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ಧಾರೆ. ಬೀದಿ ಫಲಕಗಳಿಗೆ, ಬೋರ್ಡ್ಗಳಿಗೆ ಮಸಿ ಬಳಿದಿದ್ದಾರೆ. ಶಾಸಕರ ಮೇಲಿನ ಕೋಪಕ್ಕೆ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಗಲಭೆಯ ನಂತರ ನಡೆದ ಬೆಳವಣಿಗೆಗಳು ಕಿಡಿಗೇಡಿಗಳನ್ನು ರೊಚ್ಚಿಗೆಬ್ಬಿಸಿದೆ. ಹಾಗಾಗಿ ಅಖಂಡ ಹೆಸರಿರುವ ನಾಮಫಲಕಗಳು, ಬೋರ್ಡ್ಗಳಿಗೆ ಮಸಿ ಬಳಿದಿದ್ದಾರೆ.