May 9, 2020, 3:18 PM IST
ಬೆಂಗಳೂರು (ಮೇ.09): ತಲೆಬಿಸಿ ಹೆಚ್ಚಿಸುತ್ತಿದೆ ಪಾದರಾಯನಪುರ. ದಿನೆ ದಿನೇ ಕೇಸ್ಗಳು ಹೆಚ್ಚಾಗುತ್ತಿವೆ. ರ್ಯಾಂಡಮ್ ಟೆಸ್ಟ್ಗೆಂದು ಹೋದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಶಾಕ್ ಕಾದಿತ್ತು. ಮತ್ತೆ ನಾಲ್ವರಿಗೆ ಸೋಂಕಿನ ಶಂಕೆ ಕಂಡು ಬಂದಿದೆ. ಇಬ್ಬರನ್ನು ವೈದ್ಯ ಸಿಬ್ಬಂದಿಗಳು ಕ್ವಾರಂಟೈನ್ಗೆ ಕರೆದೊಯ್ದಿದ್ದಾರೆ. ಹೊಟೇಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.