17 ದಿನದ ಕಂದಮ್ಮನ ಅಂತ್ಯ ಸಂಸ್ಕಾರ: ಸ್ಮಶಾನ ಸಿಬ್ಬಂದಿ ಕರುಳೇ ಚುರಕ್

Jul 5, 2020, 4:28 PM IST

ಬೆಂಗಳೂರು (ಜು. 05): ಕೊರೊನಾ ತಂದಿಟ್ಟ ಸಂಕಷ್ಟವನ್ನು ನೋಡಿದರೆ ಮನಮಿಡಿಯುತ್ತದೆ. ಬೆಂಗಳೂರಿನಲ್ಲಿ 17 ದಿನದ ಕಂದಮ್ಮ ಕೊರೊನಾದಿಂದ ಸಾವನ್ನಪ್ಪಿದ್ದು, ಕೊನೆಯದಾಗಿ ಮಗುವಿನ ಮುಖವನ್ನೂ ತಾಯಿ ನೋಡಿಲ್ಲ. ತಂದೆ-ತಾಯಿ ಇಬ್ಬರಿಗೂ ಕೊರೊನಾ ಇರುವುದರಿಂದ ಕಾರ್ಯದಲ್ಲೂ ಭಾಗಿಯಾಗಿಲ್ಲ. ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಸರ್ಕಾರಿ ಶುಲ್ಕವನ್ನು ಚಿತಾಗಾರ ನಿರ್ವಾಹಕ ಸುರೇಶ್ ಭರಿಸಿದ್ದಾರೆ. 

ಕೊರೊನಾದಿಂದ ಇಂದು ಇಬ್ಬರ ಸಾವು; ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 131 ಕ್ಕೆ ಏರಿಕೆ