ಚಿರು ವಿಷಯದಲ್ಲಿ ಮೇಘನಾ ಮನಸು ಕಾಡುತ್ತೀರೋದೇನು..?

Nov 1, 2020, 3:00 PM IST

ಚಿರು ಸರ್ಜಾ ಸಾವಿನಿಂದ ಸರ್ಜಾ ಫ್ಯಾಮಿಲಿಯಲ್ಲಿ ಮುದ್ದುಮುಗಿನ ಕಿಲಕಿಲ ನಗುವಿನ ಬೆಳಕು ಮೂಡಿದೆ. ಕಂದಮ್ಮನ ಆರೈಕೆಯಲ್ಲಿ ಚಿರು ಇಲ್ಲ ಅನ್ನೋದನ್ನು ಮರೆಯೋಕೆ ಪ್ರಯತ್ನಿಸಿದ್ರೂ ಮೇಘನಾಗೆ ಅದು ಸಾಧ್ಯವಾಗ್ತಿಲ್ಲ.

ಕೆಜಿಎಫ್: ನಿರ್ದೇಶಕ ಪ್ರಶಾಂತ್ ನೀಲ್ ಮರಗಾ ಪ್ಲಾನ್

ಕಂದನ ಮುಗುಳು ನಗೆಯಲ್ಲಿ ನೋವು ಮರೆಯುತ್ತಿರುವ ಮೇಘನಾ ನಿಧಾನವಾಗಿ ನೋವು ಮರೆಯುತ್ತಿದ್ದಾರೆ. ಆದರೂ ಚಿರು ವಿಚಾರವಾಗಿ ಡೌಟ್ ಒಂದು ಮೇಘನಾ ಅವರನ್ನು ಕಾಡುತ್ತಿದೆ, ಏನದು?