ಸಿಎಂ ಮಾತಿಗೆ ದರ್ಶನ್ ಚಾಲೆಂಜಿಂಗ್ ಉತ್ತರ!

Mar 29, 2019, 4:37 PM IST

ಮಂಡ್ಯದಲ್ಲಿ ಸುಮಲತಾ ಪರ ಯಶ್-ದರ್ಶನ್ ಸ್ಟಾರ್ ಪ್ರಚಾರದ ಬಗ್ಗೆ ಸಿಎಂ ಕುಮನಾರಸ್ವಾಮಿ ಲೇವಡಿ ಮಾಡಿದ್ದಾರೆ. ಅದ್ಯಾರೋ ಡಿ ಬಾಸ್ ಅಂತೆ. ನಾಲ್ಕು ಜನ ಕೊಟ್ಟ ಹೆಸರು ಅಂದ್ರು ಸಿಎಂ. ಇದು ಬರೀ ಹೆಸರಲ್ಲ ಅಭಿಮಾನಿಗಳು ಕೊಟ್ಟ ಭಿಕ್ಷೆ ಎಂದ್ರು ದರ್ಶನ್. ಅಪ್ಪಾಜಿ ಅಂಬಿ ಈಗಿಲ್ಲ. ಹಾಗಾಗಿ ಎಲ್ರೂ ಹೀಗೆ ಮಾತಾಡ್ತಾರೆ ಎಂದು ದರ್ಶನ್ ಕುಟುಕಿದರು.