Nov 26, 2020, 5:10 PM IST
ಮೈಸೂರು(ನ.26): ಮರಿ ಆನೆ ಮೇಲೆ ಕಣ್ಣಾಕಿದ ವ್ಯಾಘ್ರಕ್ಕೆ ಆನೆಯ ಹಿಂಡು ತಕ್ಕ ಪಾಠ ಕಲಿಸಿದೆ. ಹಿಂಬಾಲಿಸಿದ ಹುಲಿಗೆ ತಿರುಗಿಬಿದ್ದ ಗಜಹಿಂಡು ಹುಲಿರಾಯನ ಅಟ್ಟಾಡಿಸಿಕೊಂಡು ಹೋಗಿದೆ.
ದತ್ತ ಭಜನೆ ಮಾಡುತ್ತಾ ದತ್ತ ಮಾಲಾಧಾರಿಗಳಿಂದ ಪ್ರತಿಭಟನೆ!
ಆನೆಹಿಂಡು ತಿರುಗಿಬೀಳುತ್ತಿದ್ದಂತೆ ಓಡಿದ ಹುಲಿ ಹೆದರಿ ಕಾಲ್ಕಿತ್ತಿದೆ. ಹೆಚ್.ಡಿ ಕೋಟೆಯ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಕೆಬ್ಬಂಗುಂಡಿ ರಸ್ತೆಯಲ್ಲಿ ಬುಧವಾರ ನಡೆದಿರುವ ಘಟನೆ ವನ್ಯಜೀವಿಗಳ ಮನಮೋಹಕ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.