ಮಾಧ್ಯಮ ನಿಷೇಧ ಆಯ್ತು, ವಿವಾದದ ಕಿಡಿ ಹೊತ್ತಿಸಿದೆ ಸ್ಪೀಕರ್ ಮತ್ತೊಂದು ನಡೆ!

Oct 15, 2019, 3:28 PM IST

ಬೆಂಗಳೂರು (ಅ.15): ಟಿವಿ ಮಾಧ್ಯಮಗಳಿಗೆ ನಿಷೇಧ ಹೇರಿದ ಬೆನ್ನಲ್ಲೇ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆ ಮತ್ತೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. 

ಕಳೆದ ವಿಧಾನಮಂಡಲ ಅಧಿವೇಶನಕ್ಕೆ ಖಾಸಗಿ ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರಿ ಕಾಗೇರಿ ಆದೇಶ ಹೊರಡಿಸಿದ್ದರು. ಪತ್ರಕರ್ತರು ಅದಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು, ಪ್ರತಿಭಟನೆಯನ್ನು ನಡೆಸಿದ್ದರು. 

ಈಗ ಅದರ ಬೆನ್ನಲ್ಲೇ, ಸ್ಪೀಕರ್ ಕೈಗೊಂಡಿರುವ ಇನ್ನೊಂದು ನಿರ್ಣಯ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಿದೆ. ಏನದು ನಿರ್ಧಾರ? ಇಲ್ಲಿದೆ ಡೀಟೆಲ್ಸ್...