Aug 22, 2020, 11:20 AM IST
ಬೆಂಗಳೂರು (ಆ.22): ರಾಜ್ಯದಲ್ಲಿ ನಡೆದ ಯಾವುದೇ ಗಲಭೆಯಲ್ಲಿ ಆರ್ಎಸ್ ಎಸ್ ಪಾತ್ರವಿದ್ದರೆ ಅದನ್ನು ಸಾಬೀತು ಪಡಿಸಲಿ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಹಲವು ಗಲಭೆಗಳು ನಡೆದಿದ್ದು, ಪರಸ್ಪರ ಆರೋಪಪ್ರತ್ಯಾರೋಗಳು ಕೇಳಿ ಬಂದಿದ್ದವು.