ಮುಂದುವರಿದ ಕತ್ತಿ 'ವರಸೆ': ಬಿಜೆಪಿಗೆ ಶುರುವಾಯ್ತು ದೊಡ್ಡ ಹಿಂಸೆ

Jun 5, 2020, 9:55 PM IST

ಬೆಂಗಳೂರು, (ಜೂನ್.05): ಕಮಲದಲ್ಲಿ ತಲೆಧೋರಿದ್ದ ಬಂಡಾಯವನ್ನು ಶಮನ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. 

ಕರ್ನಾಟಕ ರಾಜ್ಯಸಭಾ ಎಲೆಕ್ಷನ್: ಅಚ್ಚರಿ ಹೆಸರು ಕೇಳಿ ಬಿಜೆಪಿ ನಾಯಕರೇ ತಬ್ಬಿಬ್ಬು..! 

ಸಚಿವ ಸ್ಥಾನ  ಹಾಗೂ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭಾ ಟಿಕೆಟ್ ಸಂಬಂಧ ಬಂಡಾಯದ ಬಾವುಟ ಹಾರಿಸಿದ್ದ ಉಮೇಶ್ ಕತ್ತಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಭಿನ್ನಮತ ತಣ್ಣಗೆ ಆಯ್ತು ಎನ್ನಲಾಗಿತ್ತು. ಆದ್ರೆ, ಕತ್ತಿ ವರಸೆ ಇನ್ನೂ ಮುಂದುವರಿದಿದೆ.