Nov 1, 2020, 5:27 PM IST
ಶಿರಾ( ನ. 01) ಕರ್ನಾಟಕದಲ್ಲಿ ಉಪಚುನಾವಣಾ ಕಣ ರಂಗೇರಿದೆ. ಶಿರಾದಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ ನಡೆದಿದೆ. ಜೆಡಿಎಸ್ ಪ್ರಚಾರಕ್ಕೆ ಸಂಬಂಧಿಸಿ ಟಿಎ ಶರವಣ ಮಾತನಾಡಿದ್ದಾರೆ.
'ಡಿಕೆಶಿಗೆ ಪೋನ್ ಕದ್ದಾಲಿಕೆ ಬಗ್ಗೆ ಗೊತ್ತು'
ಬಿಜೆಪಿ ನಾಯಕರು ಬಂದು ಯಾವುದೇ ಭರವಸೆ ನೀಡಿದರೂ ಇಲ್ಲಿನ ಜನ ಮರುಳಾಗುವುದಿಲ್ಲ ಎಂದು ಶರವಣ ಹೇಳಿದ್ದಾರೆ.