ಬಂಡೆದ್ದ ಅಸಲಿ ಕಾರಣ ಕೊನೆಗೂ ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

Nov 28, 2019, 6:10 PM IST

ಬೆಳಗಾವಿ( ನ. 28) ನಾನು ಯಾವ ಕಾರಣಕ್ಕೆ ಕಾಂಗ್ರೆಸ್ ತೊರೆದೆ. ನಾನು ಯಾವ ಕಾರಣಕ್ಕೆ ಬಂಡಾಯ ಏಳಬೇಕಾದ ಪರಿಸ್ಥಿತಿ ನಿರ್ಮಾಣ ಆಯಿತು ಎಂಬ ಎಲ್ಲ ವಿಚಾರಗಳನ್ನು ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಬಿಚ್ಚಿಟ್ಟಿದ್ದಾರೆ.

ಉಪಚುನಾವಣೆ ಸುದ್ದಿ ಸಮಗ್ರ

ವಿಡಿಯೋ ಒಂದನ್ನು ಹರಿಯಬಿಟ್ಟಿರುವ ಜಾರಕಿಹೊಳಿ ನಾನು ಅನಿವಾರ್ಯವಾಗಿ ಬಿಜೆಪಿ ಸೇರಬೇಕಾಯಿತು. ಈ ಸಾರಿಯೂ ಜನರು ಬೆಂಬಲಿಸುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.