ಪಕ್ಷ ಸಂಘಟಿಸಿ ಚುನಾವಣೆ ಗೆಲ್ಲಲು ಗುರಿ: ಫೆಬ್ರವರಿಯಲ್ಲಿ ರಾಜ್ಯಕ್ಕೆ 2 ಬಾರಿ 'ನಮೋ' ಆಗಮನ

Jan 22, 2023, 3:26 PM IST

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕೇಂದ್ರದ ಘಟಾನುಘಟಿಗಳು ಎಂಟ್ರಿ ಕೊಡ್ತಿದ್ದಾರೆ. ಮುಂದಿನ ತಿಂಗಳು ಕರ್ನಾಟಕದಲ್ಲಿ ಮತ್ತೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಫೆ.6 ಹಾಗೂ ಫೆ. 27ರಂದು ಪ್ರಧಾನಿ ಆಗಮಿಸಲಿದ್ದಾರೆ. ಪಕ್ಷ ಸಂಘಟಿಸಿ ಚುನಾವಣೆ ಗೆಲ್ಲಲು ಗುರಿಯನ್ನು ಹೊಂದಲಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನರೇಂದ್ರ ಮೋದಿ ಉದ್ಘಾಟಿಸಲಿದ್ದು,  ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ತುಂಗಾಭದ್ರ ನದಿಯ ಒಡಲು ಬರಿದು ಮಾಡುವ ಮಾಫಿಯಾ: ಅಕ್ರಮ ಮರಳು ಗಣಿಗಾರಿಕೆ ...