ಹೊಸಕೋಟೆಯ ಹುಲಿ-ಸಿಂಹ ಮುಖಾಮುಖಿ: ಮುಂದೇನಾಯ್ತು ಅಂತ ವಿಡಿಯೋ ನೋಡಿ..!

Oct 16, 2019, 8:48 PM IST

ಹೊಸಕೋಟೆ, [ಅ.16]: ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ  ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗ್ ಫೈಟ್ ನಡೆಯುತ್ತಿದೆ. 

ಹೊಸಕೋಟೆ ಬೈ ಎಲೆಕ್ಷನ್ ಟಿಕೆಟ್: ಶರತ್ ದಂಗಲ್...ಎಂಟಿಬಿ ಕಂಗಾಲ್..!

ಇದರಿಂದ  ಬದ್ಧ ವೈರಿಗಳ ನಡುವೆ ಟಾಕ್ ವಾರ್ ನಡೆದಿದ್ದು, ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

ಇದರ ನಡುವೆ ಇಂದು [ಬುಧವಾರ] ದೇವರ ಹಬ್ಬದಲ್ಲಿ ರಾಜಕೀಯ ಶತ್ರುಗಳಾದ ಎಂಬಿಟಿ ಹಾಗೂ ಶರತ್ ಮುಖಾಮುಖಿಯಾದರು.ಮುಂದೇನಾಯ್ತು ಎನ್ನುವುದನ್ನು ವಿಡಿಯೋನಲ್ಲಿ ನೀವೇ ನೋಡ್ಕೊಳ್ಳಿ.