Jun 4, 2020, 10:23 PM IST
ಬೆಂಗಳೂರು(ಜೂ. 04) ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡರು ಎಂಟ್ರಿ ಕೊಡಲಿದ್ದಾರಾ? ಹೌದು ಕಾಂಗ್ರೆಸ್ ಬೆಂಬಲ ಪಡೆದುಕೊಂಡು ದೇವೇಗೌಡರು ರಾಜ್ಯಸಭೆಗೆ ಪ್ರವೇಶ ಪಡೆಯಲಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆ; ಕಾಂಗ್ರೆಸ್ ನಲ್ಲೂ ಕೋಲಾಹಲ
ಕುಪೇಂದ್ರ ರೆಡ್ಡಿ ಅವರ ಸ್ಥಾನ ಖಾಲಿಯಾಗಲಿದ್ದು ದೇವೇಗೌಡರು ಕಾಂಗ್ರೆಸ್ ನ ಹದಿನಾಲ್ಕು ಶಾಸಕರ ಬೆಂಬಲ ಪಡೆದುಕೊಂಡು ರಾಜ್ಯಸಭೆಗೆ ಪ್ರವೇಶ ಮಾಡಬೇಕಾಗಿದೆ.