Jan 28, 2020, 1:36 PM IST
ಬೆಂಗಳೂರು (ಜ.28): ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡುಬಂದಿವೆ. ವಲಸೆ ಬಂದು ಆಯ್ಕೆಯಾದ ನೂತನ ಶಾಸಕರು ಮತ್ತು ಮೂಲ ಬಿಜೆಪಿಗರ ನಡುವಿನ ತಿಕ್ಕಾಟಕ್ಕೆ ಯಡಿಯೂರಪ್ಪ ಕೊನೆಗೂ ಪರಿಹಾರ ಕಂಡು ಹಿಡಿದಿದ್ದಾರೆ.
ಇದನ್ನೂ ನೋಡಿ | ಡಿಕೆಗೆ ಓಕೆ ಅಂದ್ರೆ ಜೋಕೆ! 'ಕೈ'ಕಮಾಂಡ್ ನಿರ್ಧಾರಕ್ಕೆ ಕೊಕ್ಕೆ...
ಗುರುವಾರ ಸಿಎಂ ದೆಹಲಿಗೆ ಪಯಣ ಬೆಳಸಲಿದ್ದು ಹೊಸ ಸೂತ್ರವನ್ನು ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರೆ. ನೂತನ ಸಚಿವರ ಪಟ್ಟಿಯೂ ಕೂಡಾ ರೆಡಿಯಾಗಿದೆ. ಇಲ್ಲಿದೆ ಡಿಟೆಲ್ಸ್...
ಇದನ್ನೂ ನೋಡಿ | ಮಂತ್ರಿಗಿರಿ ಕನಸು ಕಾಣುತ್ತಿರುವರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ...