ಅನಾಮಧೇಯ ಪತ್ರ: 'ತಾಕತ್ತಿದ್ರೆ ನಿಮ್ಮ ಹೆಸ್ರು ಬರೆದು ರಿಲೀಸ್ ಮಾಡಿ'

Feb 18, 2020, 8:31 PM IST

ಬೆಂಗಳೂರು, [ಫೆ.18]: ಅಧಿವೇಶನಲ್ಲಿ ಗದ್ದಲ ನಡೆಯುತ್ತಿದ್ರೆ, ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ಅವರನ್ನ ಸಿಎಂ ಕುರ್ಚಿಯಿಂದ ಕೆಳಗಿಳಿಸಬೇಕೆಂಬ ಪರೋಕ್ಷ ಪತ್ರವೊಂದು ಹರಿದಾಡುತ್ತಿದೆ.

ಅಧಿವೇಶನದ ವೇಳೆ ಬಿಎಸ್‌ವೈಗೆ ಅನಾಮಧೇಯ ಪತ್ರ, ರಾಜಕೀಯ ಕಲ್ಲೋಲ

ಸಿಎಂಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ ಅಂತೆಲ್ಲ ನಾಲ್ಕು ಪುತ್ರಗಳ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದ್ರೆ, ಅದನ್ನ ಬರೆದಿದ್ಯಾರು ಅಂತ ತಲೆ ಬುಡವೇ ಇಲ್ಲ.. ಮತ್ತೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಪತ್ರ ಯಾರು ಬರೆದಿದ್ದಾರೆ ಎನ್ನುವುದು ಗೊತ್ತಿದೆ ಎಂದು ಬಾಂಬ್ ಸಿಡಿಸಿದ್ದಾರೆ.