ಮಂಡ್ಯ ಟಿಕೆಟ್​ ಬಿಟ್ಟುಕೊಟ್ಟ ಸುಮಲತಾಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್‌! ಎಂಎಲ್‌​ಸಿ ಟಿಕೆಟ್‌ಗೆ ಮೂವರ ಹೆಸರು ಫೈನಲ್‌

May 31, 2024, 6:41 PM IST

ಮೂವರು ಬಿಜೆಪಿ (BJP) ಎಂಎಲ್​​ಸಿಗಳು ಫೈನಲ್​​ ಆಗಿದ್ದಾರೆ. ಈ ವೇಳೆ ಸುಮಲತಾಗೆ (Sumalatha) ಪರಿಷತ್​ ಸ್ಥಾನವನ್ನು ಬಿಜೆಪಿ ನೀಡಿದೆ. ಮಂಡ್ಯ ಟಿಕೆಟ್(Ticket)​ ಬಿಟ್ಟುಕೊಟ್ಟ ಸುಮಲತಾಗೆ ಬಿಜೆಪಿ ಈ ಮೂಲಕ ಗಿಫ್ಟ್​​ ನೀಡಿದೆ. ಇವರೊಂದಿಗೆ ರವಿಕುಮಾರ್​​, ಮಾ.ನಾಗರಾಜ್​ಗೆ ಎಂಎಲ್​ಸಿ (MLC) ಸ್ಥಾನ ನೀಡಲು ಮುಂದಾಗಿದೆ ಬಿಜೆಪಿ. ಕೆಪಿಎಸ್​​ಸಿ ಸದಸ್ಯ  ಮಾ.ನಾಗರಾಜ್‌​​ಗೆ ಎಎಲ್‌ಸಿ ಪಟ್ಟ ಒಲಿದಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಈ ಬಗ್ಗೆ ಸುವರ್ಣ ನ್ಯೂಸ್‌​​ಗೆ ಅಧಿಕೃತ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  35 ದಿನಗಳ ಬಳಿಕ ಬೆಂಗಳೂರಿನತ್ತ ಪ್ರಜ್ವಲ್ ರೇವಣ್ಣ..ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆದ ಎಸ್‌ಐಟಿ!