ಸಂಪುಟ ಕಸರತ್ತು: ಯಡಿಯೂರಪ್ಪ ಮುಂಚೆಯೇ ದೆಹಲಿ ಹಾರಿದ ಬಿಜೆಪಿ ಶಾಸಕರು..!

Nov 8, 2020, 5:58 PM IST

ಬೆಂಗಳೂರು, (ನ.08) ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಕಸರತ್ತು ಶುರುವಾಗಿದೆ.

'ಚುನಾವಣೆ ಸಮೀಕ್ಷೆಗಳು ಉಲ್ಟಾ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ' 

ಮತ್ತೊಂದೆಡೆ ಶಾಸಕರು ಸಹ ಸಚಿವ ಸ್ಥಾನಕ್ಕೆ ಲಾಬಿ ಆರಂಭವಾಗಿದ್ದು, ದೆಹಲಿಗೆ ಎಡತಾಕುತ್ತಿದ್ದಾರೆ. ಅದರಲ್ಲೂ ಸಿಎಂ ಬಿಎಸ್ ಯಡಿಯೂರಪ್ಪಗೂ ಮೊದಲೇ ಬಿಜೆಪಿ ಶಾಸಕ ದೆಹಲಿಗೆ ಹೋಗಿ ಕುಳಿತ್ತಿದ್ದಾರೆ.