RR ನಗರ ಬೈ ಎಲೆಕ್ಷನ್, ಒಂದೆಡೆ ಸಿದ್ದರಾಮಯ್ಯ, ಮತ್ತೊಂದೆಡೆ ಬಿಜೆಪಿ ಲೀಡರ್ಸ್ ಭರ್ಜರಿ ರೋಡ್ ಶೋ

Oct 27, 2020, 6:15 PM IST

ಬೆಂಗಳೂರು, (ಅ.27): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಗೆಲುವಿಗಾಗಿ ನಾನಾ ತಂತ್ರಗಳನ್ನು ಹೆಣೆಯುತ್ತಿವೆ.

'ಬೈ ಎಲೆಕ್ಷನ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್'‌ ರೀತಿ ವೋಟ್‌ ಫಿಕ್ಸಿಂಗ್‌'

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ರೋಡ್ ನಡೆಸಿದ್ರೆ, ಮತ್ತೊಂದೆಡೆ  ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಇಡೀ ಸರ್ಕಾರವೇ ಅಖಾಡಕ್ಕಿಳಿದಿದ್ದು, ಭರ್ಜರಿ ರೋಡ್ ಶೋ ಮಾಡುವ ತೊಡೆತಟ್ಟಿದೆ.