Panchanga: ಇಂದು ಪಿತೃಪಕ್ಷದ ದ್ವಾದಶಿ, ಗುರುಗಳ ಸ್ಮರಣೆ ಮಾಡಿ

Sep 22, 2022, 9:21 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಗುರುವಾರ, ದ್ವಾದಶಿ ತಿಥಿ, ಆಶ್ಲೇಷಾ ನಕ್ಷತ್ರ. ಪಿತೃಪಕ್ಷದ ದ್ವಾದಶಿ ತಿಥಿಯಲ್ಲಿ ಯತಿ ಮಹಾಲಯ ಮಾಡಲಾಗುತ್ತದೆ. ಬ್ರಹ್ಮೀಭೂತರಾದ ಯತಿವರ್ಯರಿಗೆ ಶಿಷ್ಯರು ಇಂದು ಕಾರ್ಯ ಮಾಡಬೇಕು. ಇಂದಿನ ಪಂಚಾಂಗದ ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು.  

ಕೊರಗಜ್ಜನಿಗೆ ಪ್ರಾರ್ಥಿಸಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು!