Panchanga: ಪಿತೃಪಕ್ಷದಲ್ಲಿ ದೇವಕಾರ್ಯ ಮಾಡಬಹುದೇ?

Sep 20, 2022, 9:59 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಮಂಗಳವಾರ, ದಶಮಿ ತಿಥಿ, ಪುನರ್ವಸು ನಕ್ಷತ್ರ. 
ಈ ದಿನ ಸುಬ್ರಹ್ಮಣ್ಯನ ಆರಾಧನೆ ಮಾಡಿ... ಇನ್ನೂ ಪಿತೃಕಾರ್ಯಗಳನ್ನು ಮಾಡದಿದ್ದರೆ ಮುಂದಿನ 5 ದಿನಗಳಲ್ಲಿ ತಪ್ಪದೇ ಪಿತೃಕಾರ್ಯ ಮಾಡಿ ಎನ್ನುತ್ತಾರೆ  ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ತಿಳಿಸಿಕೊಟ್ಟಿದ್ದಾರೆ. 

ಭಾರತದ ಈ ಸ್ಥಳಗಳಲ್ಲಿ ಪಿಂಡ ಪ್ರಧಾನ ಮಾಡಿದರೆ ಪಿತೃಗಳಿಗೆ ಮೋಕ್ಷ ಸಿಗುತ್ತಂತೆ