Panchanga: ಇಂದು ಸೂರ್ಯನ ಆರಾಧನೆ ಮಾಡಿ..

Sep 18, 2022, 9:01 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ,  ಕೃಷ್ಣ ಪಕ್ಷ, ಭಾನುವಾರ, ಅಷ್ಟಮಿ ತಿಥಿ, ಮೃಗಶಿರ ನಕ್ಷತ್ರ. 
ಈ ದಿನ ಮಧ್ಯಾಷ್ಟಮಿಯಾಗಿದೆ. 14 ಮನ್ವಂತರಗಳನ್ನು ಪ್ರತಿನಿಧಿಸುವಂಥ ಮನ್ವಾದಿ ಶ್ರಾದ್ಧ ಇಂದಿದೆ. ಇಂದು ರವಿಯ ವಾರವಾಗಿದ್ದು, ಆತನ ಮಗ ಯಮನಾಗಿದ್ದಾನೆ. ಹಾಗಾಗಿ ಇಂದು ಪಿತೃಗಳ ಸ್ಮರಣೆ ಮಾಡುವಾಗ ಯಮನನ್ನೂ ಸ್ಮರಿಸಿ, ಸೂರ್ಯನನ್ನೂ ಆರಾಧಿಸಿ. ಈ ಬಗ್ಗೆ ವಿವರವಾಗಿ ತಿಳಿಯೋಣ.

ವಾರ ಭವಿಷ್ಯ: ವೃಷಭಕ್ಕೆ ಧನಲಾಭ, ಕನ್ಯಾ ರಾಶಿಗೆ ಹೆಚ್ಚುವ ಒತ್ತಡ

ಜೊತೆಗೆ, ಓದುಗರ ಸಂದೇಶಗಳಿಗೆ ಉತ್ತರ, ದ್ವಾದಶ ರಾಶಿಗಳ ಇಂದಿನ ಫಲವನ್ನು ಕೂಡಾ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿಕೊಟ್ಟಿದ್ದಾರೆ.