ಪಂಚಾಂಗ: ರಾಮ ಮಂದಿರ ಮುಹೂರ್ತದ ಬಗ್ಗೆ ಶಾಸ್ತ್ರ ಹೇಳೋದು ಹೀಗೆ!

Aug 5, 2020, 8:59 AM IST

ಆಗಸ್ಟ್ 5 2020, ಬುಧವಾರದ ಪಂಚಾಂಗ| ಇದು ಅತ್ಯಂತ ಪ್ರಶಸ್ತವಾದ ದಿನ. ಇದು ಎಲ್ಲರಿಗೂ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ದಿನ. ನಮ್ಮ ಇಡೀ ದೇಶದ ದೇಗುಲ ರಾಮ ಮಂದಿರಕ್ಕಿಂದು ಶಂಕು ಸ್ಥಾಪನೆ. ಜೊತೆಗೆ ರಾಯರ, ರಾಘವೇಂದ್ರ ಸ್ವಾಮಿಗಳ ಮಧ್ಯ ಆರಾಧನೆ ದಿನ.

ರಾಮ ಮಂದಿರದ ಭೂಮಿ ಪೂಜೆ ಮುಹೂರ್ತದ ಬಗ್ಗೆ ಶುಭವೋ? ಅಶುಭವೋ ಎಂಬ ಗೊಂದಲವೆದ್ದಿದೆ. ಹಾಗಾದ್ರೆ ಶಾಸ್ತ್ರ ಏನು ಹೇಳುತ್ತೆ? ಇಲ್ಲಿದೆ ವಿವರ