ಪಂಚಾಂಗ: ಇಂದು ಆಂಜನೇಯನನ್ನು ಸ್ಮರಿಸಿದರೆ ಶುಭ ಫಲ

Jul 11, 2020, 8:29 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶನಿವಾರವಾಗಿರುವುದರಿಂದ ಶನಿ ಮಹಾತ್ಮನನ್ನು ಆರಾಧಿಸುವುದರ ಜೊತೆ ಇಂದು ಆಂಜನೇಯನನ್ನು ಸ್ಮರಿಸುವುದರಿಂದ ಶುಭವಾಗುತ್ತದೆ. ಆಂಜನೇಯನ ಬಗ್ಗೆ ತಿಳಿದುಕೊಳ್ಳಬೇಕಾದರೆ ರಾಮಾಯಣದ ಸುಂದರಕಾಂಡ ವನ್ನು ಓದಿ. 

ಈ ರಾಶಿಗಳಿಗೆ ಜೀವನಪೂರ್ತಿ ಶನಿದೇವರ ಕೃಪೆ ಇರುತ್ತದೆ!