ಸಂಕಷ್ಟಹರ ಚತುರ್ದಶಿ ವ್ರತ ಮಾಡುವುದರಿಂದ ಬೇಡಿದ ವರ ಸಿದ್ಧಿಯಾಗುತ್ತದೆ..!

Sep 5, 2020, 8:23 AM IST

ಶುಭೋದಯ ಓದುಗರೇ, ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತೃತೀಯ  ತಿಥಿ, ರೇವತಿ ನಕ್ಷತ್ರ. ಇಂದು ಸಂಕಷ್ಟ ಹರ ಚತುರ್ಥಿ ಬಂದಿದೆ.  ಈ ವ್ರತ ಬೇಡಿದ ಅಪೇಕ್ಷೆಗಳನ್ನು ಸಿದ್ದಿಸುವ ವ್ರತ ಇದು. ವಿಘ್ನಗಳನ್ನು ನಿವಾರಣೆ ಮಾಡುವ ವಿಶಿಷ್ಟವಾದ ವ್ರತ. ಈ ವ್ರತದ ಹಿನ್ನಲೆ, ಇದನ್ನು ಮಾಡುವುದರಿಂದ ಸಿಗುವ ಫಲಾಫಲಗಳೇನು? ಇಲ್ಲಿದೆ ನೋಡಿ..!

ದಿನ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ದಿನ, ಗೃಹ ನಿರ್ಮಾಣಕ್ಕೆ ಅನುಕೂಲ!