ಪಂಚಾಂಗ: ಇಂದು ಘಾತ ಚತುರ್ದಶಿ, ಅಪಮೃತ್ಯುಗೀಡಾದವರಿಗೆ ಇಂದು ಪಿತೃಕಾರ್ಯಗಳನ್ನು ಮಾಡಬೇಕು

Oct 5, 2021, 8:59 AM IST

ಶುಭೋದಯ ಓದುಗರೇ, ದಿನ ಆರಂಭಿಸುವ ಮುನ್ನ ಇಂದಿನ ಪಂಚಾಂಗ ಫಲಗಳನ್ನು ಗಮನಿಸೋಣ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣಪಕ್ಷ, ಚತುರ್ದಶಿ ತಿಥಿ, ಉತ್ತರ ನಕ್ಷತ್ರ, ಇಂದು ಮಂಗಳವಾರ. ಈ ಚತುರ್ದಶಿಯನ್ನು ಘಾತ ಚತುರ್ದಶಿ ಎನ್ನುತ್ತಾರೆ. ಅಪಮೃತ್ಯುಗೀಡಾದವರಿಗೆ ಇಂದು ತರ್ಪಣಾದಿಗಳನ್ನು ಸಲ್ಲಿಸಬೇಕು. 

ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ಅಸಮಾಧಾನ, ನಷ್ಟ ಸಂಭವ!