ಪಂಚಾಂಗ: ಸಂಕಷ್ಟಹರ ಗಣಪತಿ ವ್ರತ ಮಾಡಿ ಚಂದ್ರದರ್ಶನ ಮಾಡಿದರೆ ಶುಭಫಲ

Oct 5, 2020, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಅಧಿಕ ಆಶ್ವೀಜ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಭರಣಿ ನಕ್ಷತ್ರ, ಇಂದು ಸೋಮವಾರವಾಗಿದೆ. ಜೊತೆಗೆ ಇಂದು ಸಂಕಷ್ಟಹರ ಚತುರ್ಥಿ ಇದೆ. ಹೆಸರೇ ಹೇಳುವಂತೆ ಕೇಳಿದ, ಇಚ್ಚಿಸಿದ ವರವನ್ನು ಮಹಾಗಣಪತಿ ಕರುಣಿಸುತ್ತಾನೆ. ಜೊತೆಗೆ ಚಂದ್ರನ ದರ್ಶನ ಮಾಡುವುದರಿಂದ ಮನಸ್ಸು ಆಹ್ಲಾದಕರವಾಗಿರುತ್ತದೆ. ಇದು ಒಂದಕ್ಕೊಂದು ಸಾಮ್ಯತೆ ಇದೆ. ಇನ್ನುಳಿದಂತೆ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ..!

ದಿನಭವಿಷ್ಯ: ಸಂಜೆ ವೇಳೆಗೆ ಈ ರಾಶಿಯವರಿಗೆ ಶುಭ ಸುದ್ದಿ ಸಿಗಲಿದೆ!